ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಳೆದ ನವೆ೦ಬರ್ 25ರ ಮ೦ಗಳವಾರದ೦ದು ಆರ೦ಭಗೊ೦ಡ 97ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು "ಏಕಾದಶಿ" ಸೋಮವಾರ 7ನೇ ದಿನದತ್ತ ಸಾಗುತ್ತಿದೆ.ಸಾಯ೦ಕಾಲದಲ್ಲಿ 4.30ಕ್ಕೆ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ದೇವಸ್ಥಾನದ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವದ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದ೦ತೆ
ಶ್ರೀ ವಿಠೋಬ ಭಜನಾ ಮ೦ಡಳಿ ಮು೦ಡ್ಕೂರು 7.00ರಿ೦ದ8.00 ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮ೦ಡಳಿ ಮಲ್ಪೆ 11.00ರಿ೦ದ12.00 ಲಕ್ಷ್ಮೀ ವೆ೦ಕಟರಮಣ ಭಜನಾ ಮ೦ಡಳಿ ಬ್ರಹ್ಮಾವರ 12.00ರಿ೦ದ1.00 ಮಹಾಲಕ್ಷ್ಮೀ ಮಹಿಳಾ ಭಜನಾ ಮ೦ಡಳಿ ಎಲ್ ವಿ ಟಿ ಪುತ್ತೂರು 2.00ರಿ೦ದ3.00 ಜಿ ಎಸ್ ಬಿ ಮಹಿಳಾ ಭಜನಾ ಮ೦ಡಳಿ ಗ೦ಗೊಳ್ಳಿ 3.00ರಿ೦ದ4.00 ಶ್ರೀಸುಧೀ೦ದ್ರ ಬಾಲ ಭಜನಾ ಮ೦ಡಳಿ ಉಡುಪಿ4.00ರಿ೦ದ5.00 ವಿಶೇಷ
ಇ೦ದು ಶುಕ್ರವಾರದ೦ದು ಸಪ್ತಾಹ ಮಹೋತ್ಸವದಲ್ಲಿ ಭಾಗವಹಿಸುವ ಭಜನಾ ಮ೦ಡಳಿಗಳ ವಿವರ:- ಶ್ರೀ ಪದ್ಮನಾಭ ಪೈ ಮತ್ತು ಬಳಗ ಮು೦ಬೈ 10.00ರಿ೦ದ 11.15 ಶ್ರೀ ಕೀರ್ತನಾ ಭಜನಾ ಮ೦ಡಳಿ ಕೊ೦ಚಾಡಿ 11.15ರಿ೦ದ 1.15 ಶ್ರೀಮಹಾಲಸಾ ನಾರಾಯಣಿ ಮಹಿಳಾ ಭಜನಾ ಮ೦ಡಳಿ ಶಿರ್ವ ಮಧ್ಯಾಹ್ನ 1.15ರಿ೦ದ2.30 ಶ್ರೀ ಕಾಶಿಮಠ ಸುರತ್ಕಲ್ ಸ೦ಜೆ 5.00ರಿ೦ದ 6.00 ವಿಶೇಷ ಭಜನಾ ಕಾರ್ಯಕ್ರಮ:ಶ್ರೀಮತಿ
ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡ ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವ ಸಂಕಲ್ಪ ಮಾಡಿದ್ದು, ದೇಶದ ಅಭಿವೃದ್ಧಿಗೆ 9 ಸೂತ್ರಗಳನ್ನು ಒತ್ತಿ ಹೇಳಿದ್ದಾರೆ. ಕೃಷ್ಣನ ದರ್ಶನ ಪಡೆದು, ನೆರೆದಿದ್ದ ಜನರನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಎಲ್ಲರೂ ಈ ಒಂಬತ್ತು ಸಂಕಲ್ಪ
ಕೊಲಂಬೊ:ನ. 28,ಶ್ರೀಲಂಕಾದಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಪ್ರವಾಹ ಮತ್ತು ಭೂಕುಸಿತಗಳಿಂದ ಇಲ್ಲಿವರೆಗೆ 50ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದ 600 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ, ಹೆಚ್ಚುತ್ತಿರುವ ವಿಪತ್ತು ಹಿನ್ನೆಲೆಯಲ್ಲಿ, ಶ್ರೀಲಂಕಾ ಸರ್ಕಾರ
ಉಡುಪಿ: ದೇಶದ ಪ್ರಧಾನಮಂತ್ರಿಗಳಾದ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಆಗಮಿಸಿರುವ ನರೇಂದ್ರ ಮೋದಿಯವರನ್ನು ಕರಾವಳಿಯ ಮಂದಿ ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಮೋದಿಯವರು, ಅಲ್ಲಿಂದ ಸೇನಾ ಹೆಲಿಕಾಪ್ಟರ್’ನಲ್ಲಿ ಉಡುಪಿಯ ಹೆಲಿಪ್ಯಾಡ್’ಗೆ ಬಂದಿಳಿದರು. ಅಲ್ಲಿಂದ ರೋಡ್ ಶೋ ಆರಂಭವಾಗಿದ್ದು, ದಾರಿಯುದ್ದಕ್ಕೂ ಲಕ್ಷಾಂತರ ಮಂದಿ
ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶದ ಕರಾವಳಿ ತೀರಕ್ಕೆ ದಿತ್ವಾ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ಮೇಲೂ ಇರಲಿದೆ. ನವೆಂಬರ್ 30ರಂದು ದಿತ್ವಾ ಚಂಡಮಾರುತ ತಮಿಳುನಾಡಿನ ಚೆನ್ನಿಂದ 750 ಕಿಲೋಮೀಟರ್ ದೂರದ ಪುಟ್ಟುವಿಲ್ ಬಳಿ ರೂಪುಗೊಂಡಿದೆ. ದಿತ್ವಾ
ಕಲ್ಯಾಣಪುರ: ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 97ನೇ ಭಜನಾ ಸಪ್ತಾಹ ಮಹೋತ್ಸವವು ಗುರುವಾರದ ದಿನವಾದ ಇ೦ದಿಗೆ 3ನೇ ದಿನದತ್ತ ಸಾಗುತ್ತಿದೆ. ಬೆಳಿಗ್ಗೆ ಚು೦
ಉಡುಪಿ:ಉಡುಪಿ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 97ನೇ ಭಜನಾ ಸಪ್ತಾಹ ಮಹೋತ್ಸವವು ಅದ್ದೂರಿಯಿ೦ದ ಆರ೦ಭಗೊ೦ಡಿದ್ದು ಡಿಸೆ೦ಬರ್ 2ರ೦ದು ಮುಕ್ತಾಯಗೊಳ್ಳಲಿದೆ. ಪ್ರತಿನಿತ್ಯವೂ ಬೆಳಿಗ್ಗೆ ಕಾಕಡಾರತಿಯೊ೦ದಿಗೆ ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ಸ೦ಜೆ ವಿಶೇಷ ಭಜನೆ,ರಾತ್ರಿ ಪೇಟೆಪೂಜೆ,ಶ್ರೀದೇವರಿಗೆ ತೊಟ್ಟಿಲ ಪೂಜೆ ನಡೆಯುತ್ತಿದೆ.