ಉಡುಪಿ: ಬಿಜೆಪಿಯ ನಾಯಕರುಗಳು ವಿಧಾನಸಭೆಯಲ್ಲಿ ಸಚಿವರಾದ ನಾಗೇಂದ್ರ ಅವರ ಬಗ್ಗೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಅವರದೇ ಪಕ್ಷದ ಕಳೆದ ಐದು ವರ್ಷಗಳಿಂದ ಆಡಳಿತದಲ್ಲಿ ಇದ್ದ.ಉಡುಪಿ ನಗರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಧಿಕೃತ ಅವೈಜ್ಞಾನಿಕ ಕಟ್ಟಡಗಳಿಗೆ ಲೈಸೆನ್ಸ್ ಅನ್ನು ನೀಡಲು ಕಾರಣ.ಇದೇ ನಮ್ಮ ಉಡುಪಿಯ ಸಂಸದರು,ಶಾಸಕರು,ಹಾಗೂ ಉಡುಪಿ