ಮುಂಬೈ: ವಾಟರ್ಮೆಲನ್ ನಲ್ಲಿ ಕಾದಿದ್ದ ಜವರಾಯ; ಕಲ್ಲಂಗಡಿ ಹಣ್ಣು ತಿಂದು ಒಂದೇ ಕುಟುಂಬದ ನಾಲ್ವರು ಸಾವು....ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ: ಉಗ್ರ ಶಾರಿಕ್ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್...
1ವಾರಗಳಕಾಲ ನೂತನ ಉಪನಯನವಾದ ವಟುಗಳಿಗೆ ಚೇ೦ಪಿ ರಾಮಚಂದ್ರ ಭಟ್ ನೇತೃತ್ವದಲ್ಲಿ ಸಂದ್ಯಾವಂದನೆ ಶಿಬಿರ
ಉಡುಪಿ: ಉಡುಪಿ ಒಳಕಾಡಿನ ಅನಂತವೈದಿಕ ಕೇಂದ್ರದಲ್ಲಿ ವೇದ ಮೂರ್ತಿ ಚೇ೦ಪಿ ರಾಮಚಂದ್ರ ಭಟ್ ನೇತೃತ್ವದಲ್ಲಿ ಇತ್ತೀಚಿಗೆ ಒಂದು ವಾರಗಳಕಾಲ ನೂತನ ಉಪನಯನವಾದ ವಟುಗಳಿಗೆ ಸಂದ್ಯಾವಂದನೆ ಶಿಬಿರ ಉಚಿತವಾಗಿ ಆಯೋಜಿಸಿ ನೂತನ ವಟುಗಳಿಗೆ ಮಂತ್ರ ಪಠ , ದೇವತಾ ಪೂಜಾ ವಿಧಿ ವಿಧಾನಗಳನ್ನು ಮನದಟ್ಟು ವಾಗುವಂತೆ ತಿಳಿಸಿದರು.
ಇಂತಹ ಶಿಬಿರಗಳಿಂದ ಮಕ್ಕಳ ವಿದ್ಯಾಭ್ಯಾಸ ಹಾಗೂ ಬೌಧಿಕ ಬೆಳವಣಿಗೆಗೆ ಪೂರ್ವಕ ವಾಗಿದ್ದು ಮೇ ತಿಂಗಳಲ್ಲಿ ಪುನಃ ಸಂದ್ಯಾವಂದನೆ ಶಿಬಿರ ಆಯೋಜಿಸಲಾಗುವುದು ತಿಳಿಸಿದರು.