ಉಡುಪಿಯಲ್ಲಿ ಭಾರೀ ಮಳೆ...ನಗರಸಭೆಯಲ್ಲಿನ ಎಲ್ಲಾ ವಾರ್ಡ್ ಗಳ್ಳಿ ನೀರಿನ ಸಮಸ್ಯೆ...ನೀರಿಗಾಗಿ ಆಹಾಕಾರ...ಮಳೆ ಬ೦ದರೂ ನೀರಿಲ್ಲ
1ವಾರಗಳಕಾಲ ನೂತನ ಉಪನಯನವಾದ ವಟುಗಳಿಗೆ ಚೇ೦ಪಿ ರಾಮಚಂದ್ರ ಭಟ್ ನೇತೃತ್ವದಲ್ಲಿ ಸಂದ್ಯಾವಂದನೆ ಶಿಬಿರ
ಉಡುಪಿ: ಉಡುಪಿ ಒಳಕಾಡಿನ ಅನಂತವೈದಿಕ ಕೇಂದ್ರದಲ್ಲಿ ವೇದ ಮೂರ್ತಿ ಚೇ೦ಪಿ ರಾಮಚಂದ್ರ ಭಟ್ ನೇತೃತ್ವದಲ್ಲಿ ಇತ್ತೀಚಿಗೆ ಒಂದು ವಾರಗಳಕಾಲ ನೂತನ ಉಪನಯನವಾದ ವಟುಗಳಿಗೆ ಸಂದ್ಯಾವಂದನೆ ಶಿಬಿರ ಉಚಿತವಾಗಿ ಆಯೋಜಿಸಿ ನೂತನ ವಟುಗಳಿಗೆ ಮಂತ್ರ ಪಠ , ದೇವತಾ ಪೂಜಾ ವಿಧಿ ವಿಧಾನಗಳನ್ನು ಮನದಟ್ಟು ವಾಗುವಂತೆ ತಿಳಿಸಿದರು.
ಇಂತಹ ಶಿಬಿರಗಳಿಂದ ಮಕ್ಕಳ ವಿದ್ಯಾಭ್ಯಾಸ ಹಾಗೂ ಬೌಧಿಕ ಬೆಳವಣಿಗೆಗೆ ಪೂರ್ವಕ ವಾಗಿದ್ದು ಮೇ ತಿಂಗಳಲ್ಲಿ ಪುನಃ ಸಂದ್ಯಾವಂದನೆ ಶಿಬಿರ ಆಯೋಜಿಸಲಾಗುವುದು ತಿಳಿಸಿದರು.