ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತಕ್ಕೆ ಬಲಿಯಾದ ಮುರಳಿ ಕೃಷ್ಣ!......

ಉಡುಪಿ : ಐಲ್ಯಾಂಡ್ ಗಳನ್ನೂ ಸೇರಿಸಿಕೊಂಡು, ಸಂಪೂರ್ಣ ಕರಾವಳಿ ಭಾಗದಲ್ಲಿ ಹೊಸ ದೃಷ್ಟಿಕೋನದಿಂದ ಪ್ರವಾಸೋದ್ಯಮ ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಇದು ಕೇವಲ ಕರಾವಳಿ ಭಾಗಕ್ಕಷ್ಟೇ ಅಲ್ಲದೆ, ರಾಜ್ಯದ ಮತ್ತು ದೇಶದ ಭವಿಷ್ಯಕ್ಕೆ ಹೊಸ ಬಾಗಿಲು ತೆರೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಸೇಂಟ್ ಮೇರೀಸ್ ಐಲ್ಯಾಂಡ್

ಉಡುಪಿ:ಹಿ೦ದೂ ಧರ್ಮವು ಒ೦ದು ವ್ಯವಸ್ಥಿತ ಜೀವನ ಪದ್ದತಿಯಾಗಿದ್ದು,ಹಿ೦ದೂ ಧರ್ಮವು ಒ೦ದು ಸ೦ವಿಧಾನವಿದ್ದ೦ತೆ ಎ೦ದು ರಾಷ್ಟ್ರೀಯ ಸ್ವಯ೦ ಸೇವಕ ಸ೦ಘದ ಮ೦ಗಳೂರು ವಿಭಾಗದ ಸ೦ಪರ್ಕ ಪ್ರಮುಖರಾದ ಯೊಗೀಶ್ ನಾಯಕ್ ಶಿರಿಯಾರರವರು ನುಡಿದರು. ಅವರು ಭಾನುವಾರದ೦ದು ಬೈಲೂರಿನ ವಾಸುದೇವ ಕೃಪಾ ವಿದ್ಯಾಮ೦ದಿರದ ಮೈದಾನದಲ್ಲಿ ಹಿ೦ದೂ ಸ೦ಗಮ ಆಯೋಜನಾ ಸಮಿತಿ ಉಡುಪಿ ನಗರ,ಬೈಲೂರು ವಸತಿಯ

ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಖಾಸಗಿ ಬಸ್​​ ಮತ್ತು ಕ್ರೂಸರ್​ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು 8 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಿಯಾರ್ ಬಳಿಯ ಕಾರ್ಕಳ ಬಜಗೋಳಿ ರಾಷ್ಟ್ರೀಯ

ಉಡುಪಿ: ಟ್ರಕ್ ನ ಚಕ್ರದಡಿ ಸಿಲುಕಿ ಬೈಕ್ ನ ಸವಾರನೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರು ಕೆ.‌ಜಿ ರೋಡ್ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಮೃತ ಸವಾರ‌ನನ್ನು ಬ್ರಹ್ಮವಾರ ಮಟಪಾಡಿಯ ನಿವಾಸಿ ಅಭಿಷೇಕ್ ನಾಯಕ್ (25) ಎಂದು ಗುರುತಿಸಲಾಗಿದೆ. ಇವರು‌ ಉಡುಪಿ  ವಿದ್ಯೋದಯ ಆ೦ಗ್ಲ ಮಾದ್ಯಮ ಪಬ್ಲಿಕ್ ಸ್ಕೂಲ್

ಉಡುಪಿ: ಜ. 22 : ಕರ್ನಾಟಕದ ಹೆಸರಾಂತ ಆಭರಣ ಮಳಿಗೆಗಳಲ್ಲಿ ಒಂದಾದ "ಆಭರಣ್ ಟೈಮ್ ಲೆಸ್" ಜ್ಯುವೆಲರಿ ಬೆಂಗಳೂರು ಇದರ ಎಂ.ಡಿ ಡಾ.ಪ್ರತಾಪ್ ಮಧುಕರ ಕಾಮತ್ ಅವರು ಜನವರಿ 21ರಂದು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದು ಪರ್ಯಾಯ ಶ್ರೀ ಶೀರೂರು ಶ್ರೀ ಕೃಷ್ಣ ಮಠದ ಶ್ರೀ ವೇದವರ್ಧನತೀರ್ಥ

ಉಡುಪಿ: ನಗರದ ಮುದ್ದಣ ಮಾರ್ಗದಲ್ಲಿರುವ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ತೃತೀಯ ವರ್ಧಂತ್ಯುತ್ಸವ ಸಂದರ್ಭ ಮಂದಿರ ಮಠದ ಕಾರ್ ನಿರ್ವಾಹಕ ಟ್ರಸ್ಟಿ ಕೆ. ದಿವಾಕರ ಶೆಟ್ಟಿ ತೋಟದಮನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂದಿರ ಮಠದ ಆಡಳಿತ ಟ್ರಸ್ಟಿ ಕೆ.ಕೆ. ಆವರ್ಶೇಕರ್ ಮುಂಬಯಿ ಮತ್ತು ಉದ್ಯಮಿ

ಉಡುಪಿ:ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರು ವಸ್ತ್ರ ಸ೦ಹಿತೆ ಪಾಲಿಸಬೇಕೆ೦ದು ಪರ್ಯಾಯ ಶ್ರೀಕೃಷ್ಣಮಠ ಶ್ರೀಶೀರೂರು ಮಠದ ಪ್ರಕಟಣೆ ತಿಳಿಸಿದೆ. ಶ್ರೀವೇದವರ್ಧನ ಶ್ರೀಪಾದರು ಪರ್ಯಾಯ ಆರ೦ಭಿಸಿದ್ದು ಶ್ರೀಕೃಷ್ಣದೇವರ ದರ್ಶನದ ವೇಳೆ ಪುರುಷರು ಮತ್ತು ಸ್ತ್ರೀಯರು ತು೦ಡುಡುಗೆ, ಬರ್ಮುಡಾ, ಶರ್ಟ್ ಡ್ರೆಸ್ ಧರಿಸಿ ಬರಬಾರದು, ಪುರುಷರು ದರ್ಶನ ವೇಳೆ ಶರ್ಟ್ ಬನಿಯಾನು ತೆಗೆದು

ಶೀರೂರು ಮಠದ 32ನೇ ಯತಿಗಳಾದ ಶೀರೂರು ಶ್ರೀವೇದವರ್ಧನ ತೀರ್ಥಶ್ರೀಪಾದರ ಪ್ರಥಮ ಪರ್ಯಾಯದ ಮೊದಲದಿನವಾದ ಭಾನುವಾರದ೦ದು ಶ್ರೀಕೃಷ್ಣನಿಗೆ ಪೂಜೆಯನ್ನು ನೆರವೇರಿಸಿದರು.

ಉಡುಪಿಯ ರಥಬೀದಿಯಲ್ಲಿ ಮ೦ತ್ರಾಲಯ ಶ್ರೀರಾಘವೇ೦ದ್ರ ಮಠದ ಆಶ್ರಯದಲ್ಲಿ ಶನಿವಾರದ೦ದು ಶ್ರೀಕೃಷ್ಣನ ಸನ್ನಿಧಿಗೆ ಅಕ್ಕಿಯನ್ನು ಸಮರ್ಪಿಸುವ ಕಾರ್ಯಕ್ರಮವು ಅದ್ದೂರಿಯಲ್ಲಿ ಜರಗಿತು. ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಶೀರೂರು ಮಠಕ್ಕೆ ಹಸ್ತಾ೦ತರಿಸಲಾಯಿತು.ಶ್ರೀ ರಾಘವೇ೦ದ್ರ ಮಠದ ಮ್ಯಾನೇಜರ್ ಜಯತೀರ್ಥ ಆಚಾರ್ಯರವರು ಹಾಗೂ ಸಿಬ್ಬ೦ದಿ ವರ್ಗದವರು ಹಾಜರಿದ್ದರು.

ಶ್ರೀಶೀರೂರು ಪರ್ಯಾಯದ ಅಂಗವಾಗಿ ಶ್ರೀವಾಸ ಹೆಲ್ತ್ ಕೇರ್, ಪರ್ಕಳ ಹಾಗೂ ಕ್ಷಾರಪಾಣಿ ಹೆಲ್ತ್ ಕೇರ್, ಬ್ರಹ್ಮಗಿರಿ ಇವರ ಸಹಯೋಗದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಸೇವೆ ಯಶಸ್ವಿಯಾಗಿ ಆಯೋಜಿಸಲಾಯಿತು. ಶಿಬಿರವನ್ನು 2026ರ ಜನವರಿ 15ರಂದು ಶ್ರೀ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶಾಸಕರಾದ ಯಶಪಾಲ್ ಸುವರ್ಣ, ಉಡುಪಿ ಶ್ರೀ ರಾಘವೇ೦ದ್ರ