......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ವತಿಯಿ೦ದ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು......ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸುಂಕದಲ್ಲಿ ಭರ್ಜರಿ ಹೆಚ್ಚಳ; ಡೀಸಲ್​ಗೆ 55.5 ರೂ, ಎಟಿಎಫ್​ಗೆ 42 ರೂ ಸುಂಕ

ಇ೦ದು ಜ.16 ಭಗವನ್ ಸ್ವಾಮಿ ಮ೦ದಿರ ಮಠ ಉಡುಪಿ ಇದರ ತೃತೀಯ ವರ್ಧ೦ತಿ ಉತ್ಸವ

ಉಡುಪಿ:ಭಗವನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠ ಉಡುಪಿ ಇದರ ತೃತೀಯ ವರ್ಧ೦ತಿ ಮಹೋತ್ಸವವು ಜನವರಿ 16ರ ಶುಕ್ರವಾರದ೦ದು ಜರಗಲಿದ್ದು ಈ ಕಾರ್ಯಕ್ರಮಕ್ಕಾಗಿ ಸಕಲ ಸಿದ್ದತೆಯನ್ನು ಮ೦ದಿರ ಮಠದ ಟ್ರಸ್ಟಿಗಳು ಹಾಗೂ ಆಡಳಿತ ಮ೦ಡಳಿಯ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ನಡೆಸಿದ್ದಾರೆ.

ಶುಕ್ರವಾರದ೦ದು ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 

No Comments

Leave A Comment