ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...

ಬಂಟ್ವಾಳ, ಸೆ.19 ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಕೋಕಾ ಕಾಯ್ದೆ ಅಳವಡಿಸಲಾಗಿದ್ದು, ಈ ಪೈಕಿ ಆರು ಮಂದಿಯ ವಿರುದ್ಧ ಗೂಂಡಾ ಕಾಯ್ದೆ ಅಳವಡಿಸಲಾಗಿದೆ. ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಆರೋಪಿಗಳಾದ ಭರತ್ ಕುಮ್ಡೇಲು (38), ಶಿವಪ್ರಸಾದ್ (33), ಪ್ರದೀಪ್ (34),

ಉಡುಪಿಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶ್ರೀವಿನಾಯಕ ವಿಗ್ರಹವು ಶುಕ್ರವಾರದ ದಿನವಾದ ಇ೦ದು ಸ೦ಜೆ 4.30ಕ್ಕೆ ದೇವಸ್ಥಾನದಿ೦ದ ಹೊರಟು ವಿಶೇಷ ಮೆರವಣಿಗೆಯ ಮೂಲಕ ದೇವಸ್ಥಾನದ ಪದ್ಮಸರೋವರದಲ್ಲಿ ವಿಸರ್ಜನೆ ಮಾಡಗುವುದು. ನಗರದ ಐಡಿಯಲ್ ಸರ್ಕಲ್, ಹಳೇ ಪೋಸ್ಟ್ ಆಫೀಸ್ , ಕೊಳದ ಪೇಟೆ, ಹಳೇ ಡಯಾನ ಸರ್ಕಲ್, ಕೆ.ಎ೦.ಮಾರ್ಗ, ತ್ರಿವೇಣಿ ಸರ್ಕಲ್, ಸ೦ಸ್ಕೃತ ಕಾಲೇಜು

ಉಡುಪಿ:ಉಡುಪಿಯ ಪರ್ಯಾಯ ಶ್ರೀಕೃಷ್ಣಮಠ ಹಾಗೂ ಶ್ರೀ ರಾಘವೇ೦ದ್ರ ಮಠ,ಶ್ರೀಕೃಷ್ಣಾಪುರ ಮಠದಲ್ಲಿ ಪೂಜಿಸಲ್ಪಟ್ಟ ಶ್ರೀವಿನಾಯಕನ ವಿಗ್ರಹವನ್ನು ಗುರುವಾರದ೦ದು ಪರ್ಯಾಯ ಶ್ರೀಶಿರೂರುಮಠದ ಶ್ರೀವೇದವರ್ಧನ ಶ್ರೀಪಾದರ ಉಪಸ್ಥಿತಿಯಲ್ಲಿ ಬಹಳ ವಿಜೃ೦ಭಣೆಯ ಮೆರವಣಿಗೆಯೊ೦ದಿಗೆ ಶ್ರೀಕೃಷ್ಣಮಠದ ಮಧ್ವಸರೋವರದಲ್ಲಿ ವಿಸರ್ಜನೆ ಮಾಡಲಾಯಿತು. ಶ್ರೀಮಠದ ದಿವಾನರಾದ ಡಾ.ಉದಯಕುಮಾರ್ ಸರಳಾತ್ತಾಯ, ಕೊಟ್ಟಾರಿಗಳಾದ ರಾಮಚ೦ದ್ರ ಕೊಡ೦ಚ, ಶ್ರೀಶಭಟ್ ಕಡೆಕಾರ್, ವಿಷ್ಣುಪಾಡಿಗಾರ್,  ಶ್ರೀರಾಘವೇ೦ದ್ರಮಠದ ಜಯತೀರ್ಥ

ಬೆಂಗಳೂರು: ಕಳೆದ ಎರಡ್ಮೂರು ದಿನಗಳಿಂದ ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿನ ಜನತೆಗೆ ಮಳೆರಾಯ ತಂಪೆರದಿದ್ದು, ಹಲವು ಕಡೆ ಮಂಗಳವಾರ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಇಂದು ಸಂಜೆ 6 ಗಂಟೆಯ ಸುಮಾರಿಗೆ ಆರಂಭವಾದ ಮಳೆ 7 ಗಂಟೆಯವರೆಗೂ ಸುರಿದಿದ್ದು, ಕಚೇರಿಯಿಂದ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ

ನವದೆಹಲಿ: UPI ಮೂಲಕ ಪಾವತಿ ಮಾಡುವ ಲಕ್ಷಾಂತರ ಜನರಿಗೆ ದೊಡ್ಡ ಸುದ್ದಿ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ವ್ಯಕ್ತಿಯಿಂದ ವ್ಯಕ್ತಿಗೆ UPI ವಹಿವಾಟುಗಳಿಗಾಗಿ ಹೊಸ ವ್ಯಾಪಾರಿ ರಿಯಾಯಿತಿ ದರ (MDR) ಚೌಕಟ್ಟನ್ನು ಘೋಷಿಸಿದೆ. ಈ ಹೊಸ ನಿಯಮ ಅಕ್ಟೋಬರ್ 15, 2026 ರಿಂದ ಜಾರಿಗೆ ಬರಲಿದೆ. ಹೊಸ ನಿಯಮದ ಅಡಿಯಲ್ಲಿ 2,000ಕ್ಕಿಂತ

ಉಡುಪಿ:ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸೋಮವಾರದ೦ದು ಶ್ರೀಗೌರಿ-ಗಣೇಶನ ಹಬ್ಬವನ್ನು ವಿಜೃ೦ಭಣೆಯಿ೦ದ ಆಚರಿಸಲಾಗುತ್ತಿದೆ.ಹಲವೆಡೆಯಲ್ಲಿ ಒ೦ದು ದಿನದ ಆರಾಧನೆ-ಮತ್ತು ಕೆಲವೆಡೆಯಲ್ಲಿ 3ದಿನ ಹಾಗೂ ಕೆಲವೆಡೆ 5ದಿನಗಳ ಕಾಲ ಸೇರಿದ೦ತೆ ಮತ್ತೆ ಹಲವೆಡೆಯಲ್ಲಿ ಒ೦ದು ವಾರಗಳ ಕಾಲ ಹಬ್ಬದ ಆಚರಣೆಯನ್ನು ಮಾಡಲಾಗುತ್ತಿದೆ. ಉಡುಪಿ ಶ್ರೀಕೃಷ್ಣಮಠ, ಶ್ರೀಅದಮಾರು ಮಠ, ಶ್ರೀಕೃಷ್ಣಾಪುರ ಮಠ, ಶ್ರೀರಾಘವೇ೦ದ್ರ ಮಠ, ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ

ನಾಡಿನ ಎಲ್ಲೆಡೆಯಲ್ಲಿ ಶ್ರೀಗೌರಿಗಣೇಶ ಹಬ್ಬಕ್ಕೆ ನಾಡಿನ ಸಿದ್ದತೆಯಲ್ಲಿ ತೊಡಗಿದ್ದಾರೆ.ನಾಳೆ ಮು೦ಜಾನೆಯಲ್ಲಿ ಶ್ರೀಗಣೇಶನ ವಿಗ್ರಹವನ್ನು ಭಕ್ತರು ತಮ್ಮ ಮನೆ-ದೇವಸ್ಥಾನ-ಸಾರ್ವಜನಿಕ ಸ್ಥಳಗಳಲ್ಲಿ ಶ್ರೀಗಣೇಶನನ್ನು ಇಟ್ಟು ಪೂಜಾ ಕಾರ್ಯಕ್ರಮವನ್ನು ಸೇರಿದ೦ತೆ ಗಣಹೋಮವನ್ನು ನಡೆಸಲಿದ್ದಾರೆ. ಈ ಬಾರಿಯ ಹಬ್ಬಕ್ಕೆ ಇಡೀ ದೇಶವೇ ಸಕಲ ಸಿದ್ದತೆಯನ್ನು ಮಾಡಿಕೊ೦ಡಿದೆ.ಮು೦ಬಾಯಿ,ಬೆ೦ಗಳೂರು,ಕರಾವಳಿಯ ಭಾಗದಲ್ಲಿ ಹೆಚ್ಚಿನದಾಗಿ ಶ್ರೀಗಣೇಶನನ್ನು ಪೂಜಿಸುತ್ತಾರೆ. ತರಕಾರಿ-ಹಣ್ಣುಹ೦ಪಲು,ಕಬ್ಬು-ಹೂಗಳ ಖರೀದಿಯಲ್ಲಿ ರಾಜ್ಯದ

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಅಕ್ರಮವಾಗಿ ಮೊಬೈಲ್ ಫೋನ್‌ಗಳ ಬಳಕೆ ಮತ್ತು ಪೂರೈಕೆಗೆ ಸಂಬಂಧಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಜೈಲು ಸಿಬ್ಬಂದಿ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಆಗಸ್ಟ್ 11 ರಂದು ಕೇಂದ್ರ ಕಾರಾಗೃಹದ ಭದ್ರತಾ ವಿಭಾಗದ ಬ್ಯಾರಕ್‌ಗಳಲ್ಲಿ ನಡೆಸಿದ ದಿಢೀರ್

ಉಡುಪಿಯ ಇತಿಹಾಸದಲ್ಲೇ ಸಣ್ಣ ಪ್ರಾಯದ ವ್ಯಕ್ತಿ ಪರ್ಯಾಯ ಪೀಠವನ್ನೇರಿದ ಸ್ವಾಮಿಜಿಗಳಲ್ಲಿ ಅತೀ ಕಿರಿಯ ಪ್ರಾಯದವರಾಗಿದ್ದಾರೆ ಶೀಶಿರೂರು ಮಠದ ಶ್ರೀವೇದ ವರ್ಧನ ತೀರ್ಥ ಶ್ರೀಪಾದರು. ಶ್ರೀಮಠದ ಹಿ೦ದಿನ ಶ್ರೀಪಾದರಾದ ಶ್ರೀಲಕ್ಷ್ಮೀವರ ತೀರ್ಥಶ್ರೀಪಾದರ ಸ್ಥಾನಕ್ಕೆ ಶ್ರೀವೇದವರ್ಧನ ಶ್ರೀಪಾದರನ್ನು ಸೋದೆ ಮಠಾಧೀಶರು ಸನ್ಯಾಸಿ ದೀಕ್ಷೆಯನ್ನು ನೀಡಿದರು. ಬಳಿಕ ಪಾಠ ಪ್ರವಚನಗಳಲ್ಲಿ ತೊಡಗಿದ್ದು ಶ್ರೀವೇದವರ್ಧನ