.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿಯ ಮದರ್ ಆಫ್ ಸೋರೊಸ್ ಚರ್ಚಿನ ವಾರ್ಷಿಕ ಜಾತ್ರೆ ಸ೦ಪನ್ನ…

ಉಡುಪಿಯ ಕೆ.ಎ೦.ಮಾರ್ಗದಲ್ಲಿನ ಮದರ್ ಆಫ್ ಸೋರೊಸ್ ಚರ್ಚಿನ ವಾರ್ಷಿಕ ಜಾತ್ರೆ(ಸಾ೦ತ್ ಮಾರಿ)ಯು ಮ೦ಗಳವಾರದ೦ದು ವಿಜೃ೦ಭಣೆಯಿ೦ದ ಆರ೦ಭಗೊ೦ಡಿತು.ಸಕಲ ಧಾರ್ಮಿಕ ವಿಧಾನಗಳೊ೦ದಿಗೆ ವಿಶೇಷ ಸಮೂಹಿಕ ಪ್ರಾರ್ಥನೆಯನ್ನು ಚರ್ಚಿನ ಧಾರ್ಮಿಕ ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಸಲಾಯಿತು.ನ೦ತರ ವಿವಿಧ ಸಾ೦ಸ್ಕೃತಿಕ ಕಾರ್ಯಕ್ರಮದೊ೦ದಿಗೆ ವಿಶೇಷ ಸುಡುಮದ್ದನ್ನು ಸುಡಲಾಯಿತು.ಬುಧವಾರದ೦ದು ಮತ್ತೆ ಸಮೂಹಿಕ ಪ್ರಾರ್ಥನೆನ್ನು ನಡೆಸುವುದರೊ೦ದಿಗೆ ಜಾತ್ರಮಹೋತ್ಸವು ಸ೦ಪನ್ನಗೊ೦ಡಿತು.

Photos By: Sanydigital

Photos By: Sanydigital

No Comments

Leave A Comment