.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿ ಎಸ್ ಎಲ್ ವಿ ಟಿ ಯಲ್ಲಿ ” ದೇವ ದೇವ ಸದ್ಗುರು ದೇವ ” ಭಕ್ತಿ ಸಂಗೀತ ಕಾರ್ಯಕ್ರಮ ಸ೦ಪನ್ನ

ಉಡುಪಿ:ಶ್ರೀ ಲಕ್ಷ್ಮೀ ವೆಂಕಟೇಶ್ ಕಲಾ ಸೇವಾ ಟ್ರಸ್ಟ್ ಇವರ ಆಶ್ರಯದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ ದೇವಸ್ಥಾನದಲ್ಲಿ ಸ.21 ರಂದು ಶ್ರೀದೇವರ ಸನ್ನಿಧಿಯಲ್ಲಿ ಪ್ರಸಿದ್ಧ ಬಾಲ ಕಲಾವಿದೆ ಪೂರ್ಣ ಮಲ್ಯ ಮುಂಬಯಿ ಇವರಿಂದ ” ದೇವ ದೇವ ಸದ್ಗುರು ದೇವ ” ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಹಾರ್ಮೋನಿಯಂ ಶಂಕರ್ ಶೆಣೈ , ಪಕ್ವಾಜದಲ್ಲಿ ಆರ್ ಎನ್ ಮಲ್ಯ , ತಬ್ಬಲದಲ್ಲಿ ಸುಶಾಂತ್ ಮಲ್ಯ , ತಾಳ ವಸಂತ್ ಮಲ್ಯ ಸಹಕರಿಸಿದರು. ದೇವಳದ ವತಿಯಿಂದ ಕಲಾವಿದರನ್ನು ಗೌರವಿಸಲಾಯಿತು.

No Comments

Leave A Comment