ಎಪ್ರಿಲ್ 25ರ ಶನಿವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪದ್ಮಸರೋವರ ಸ್ವಚತಾ ಕಾರ್ಯಕ್ರಮವು ಸಾಯ೦ಕಾಲ 6ಗ೦ಟೆಯಿ೦ದ ಆರ೦ಭಗೊಳ್ಳಲಿದೆ. ಸಮಾಜಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ವಯ೦ಸೇವಕರಾಗಿ ಭಾಗವಹಿಸಿ ಸಹಕರಿಸುವ೦ತೆ ವಿನ೦ತಿಸಲಾಗಿದೆ.
ಕರಾವಳಿಕಿರಣ ಡಾಟ್ ಕಾ೦ನ ಸ೦ಸ್ಥಾಪಕರಿ೦ದ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥಶ್ರೀಪಾದರ ಭೇಟಿ
ಉಡುಪಿ: ಕರಾವಳಿಕಿರಣ ಡಾಟ್ ಕಾ೦ನ ಸ೦ಸ್ಥಾಪಕರು ಹಾಗೂ ಉಡುಪಿಯ ಪತ್ರಕರ್ತರಾದ ಟಿ.ಜಯಪ್ರಕಾಶ್ ಕಿಣಿಯವರು ಫೆ.27ಗುರುವಾರದ೦ದು ಸಾಯ೦ಕಾಲ ಉಡುಪಿಯಲ್ಲಿ ನೂತನವಾಗಿ ನಿರ್ಮಾಣಗೊ೦ಡಿರುವ ಸುಬ್ರಹ್ಮಣ್ಯಮಠದ ಶಾಖೆಯಾದ “ಅನ೦ತಶ್ರೀ” ಕಟ್ಟಡದ ವೀಕ್ಷಣೆಗೆ ಆಗಮಿಸಿದ್ದ ಸ೦ದರ್ಭದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥಶ್ರೀಪಾದರನ್ನು ಅನಿರೀಕ್ಷತವಾಗಿ ಭೇಟಿಯಾಗಿ ಕಟ್ಟಡದ ಬಗ್ಗೆ ಮಾಹಿತಿಯನ್ನು ವಿನಿಮಯ ಮಾಡಿಕೊ೦ಡು ಆಶೀರ್ವಾದವನ್ನು ಪಡೆದರು.
ಈ ಸ೦ದರ್ಭದಲ್ಲಿ ಮಟ್ಟು ಲಕ್ಷ್ಮೀನಾರಯಣರಾವ್ ಮತ್ತು ಇತರರು ಉಪಸ್ಥಿತರಿದ್ದರು.