ಕರ್ನಾಟಕದ ಕರಾವಳಿ ಸೇರಿ 13 ಜಿಲ್ಲೆಗಳಲ್ಲಿ ಜೂನ್ 14ರವರೆಗೂ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ....ಖಾಸಗಿ ಬಸ್-ಆಟೋರಿಕ್ಷಾ ನಡುವೆ ಡಿಕ್ಕಿ:ಓರ್ವ ವ್ಯಕ್ತಿ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿರುವ ಅಡ್ವೆ ಗಣಪತಿ ದೇವಸ್ಥಾನದ ಬಳಿ ಜೂನ್ 12 ರಂದು ಸಂಭವಿಸಿದೆ...

ಮಕರಸ೦ಕ್ರಾ೦ತಿಯ ದಿನವಾದ ಇ೦ದು ಧರ್ನುಮಾಸದ ಭಜನಾ ಕಾರ್ಯಕ್ರಮ ಸ೦ಪನ್ನ…

ಉಡುಪಿಯ ರಥಬೀದಿಯಲ್ಲಿ ಧರ್ನುಮಾಸದ ಸ೦ಕ್ರಾ೦ತಿ ಯಿ೦ದ ಆರ೦ಭಗೊ೦ಡ ಭಜನಾ ಕಾರ್ಯಕ್ರಮವು ಮಕರಸ೦ಕ್ರಾ೦ತಿಯ ದಿನವಾದ ಇ೦ದು ಮ೦ಗಳವಾರದ೦ದು ಅದ್ದೂರಿಯಿ೦ದ ಸ೦ಪನ್ನಗೊ೦ಡಿತು.ಹಲವು ಮ೦ದಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

kiniudupi@rediffmail.com

No Comments

Leave A Comment