ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಶೇಷ ಮಲ್ಲಿಗೆ ಹೂವಿನಾಲ೦ಕಾರ
ಅಧಿಕ ಮಾಸದ ದಿನವಾದ ಬುಧವಾರದ೦ದು ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಶೇಷ ಮಲ್ಲಿಗೆ ಹೂವಿನಾಲ೦ಕಾರದನ್ನು ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು ನೆರವೇರಿಸಿದರು. ಶ್ರೀದೇವರ ಪರಿಚಾರಿಕೆಯ ಗಿರೀಶ್ ಭಟ್ ರವರು ಸಹಕರಿಸಿದರು.