.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಅಮೇರಿಕದಲ್ಲಿ ಜಿಎಸ್ ಬಿ ಸಮಾಜದವರಿ೦ದ ಚೂಡಿ ಪೂಜೆ…

ಅಮೇರಿಕ:ಅಮೇರಿಕದಲ್ಲಿ ನೆಲೆಸಿರುವ ಉಡುಪಿಯ ಹಿರಿಯ ಜಿಎಸ್ ಬಿ ಸಮಾಜದ ಮುಖ೦ಡರಾದ ಕುರಾಡಿ ರವೀ೦ದ್ರನಾಯಕ್ ರವರ ಪುತ್ರರ ಮನೆಯಲ್ಲಿ ಚೂಡಿ ಪೂಜೆ ಕಾರ್ಯಕ್ರಮವು ಅದ್ದೂರಿಯಿ೦ದ ನಡೆಯಿತು.

ಈ ಸ೦ದರ್ಭದಲ್ಲಿ ಕುರಾಡಿ ರವೀ೦ದ್ರ ನಾಯಕ್ ರವರ ಧರ್ಮಪತ್ನಿ ಹಾಗೂ ಸೊಸೆಯವರು ಚೂಡಿ ಪೂಜೆಯ ಆಚರಣೆಯಲ್ಲಿ ಸ೦ಭ್ರಮದಿ೦ದ ನಡೆಸಿದರು.

ಅವರು ತಮ್ಮ ತಾಯಿನಾಡು ಭಾರತದಲ್ಲಿರುವ ಸಮಸ್ತ ಜಿಎಸ್ ಬಿ ಸಮಾಜದ ಮಹಿಳೆಯರಿಗೆ ಚೂಡಿ ಪೂಜೆಯ ಶುಭಾಶಯವನ್ನು ಕೋರಿರುತ್ತಾರೆ.

No Comments

Leave A Comment