ಆಗುಂಬೆ ಘಾಟಿ: ಸೆ.30ರವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ...ಉಡುಪಿಯ ಬಡಗುಪೇಟೆಯಲ್ಲಿನ ಪ್ರಸಿದ್ಧ ಬಟ್ಟೆಮಳಿಗೆ "ಗಿರಿಜಾ ಸಿಲ್ಕ್ "ನಲ್ಲಿ ಜೂನ್ 15ರಿ೦ದ ಗ್ರಾಹಕರಿಗಾಗಿ ಭಾರೀ ರಿಯಾಯಿತಿ ದರದಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಬಟ್ಟೆಗಳ ಮಾರಾಟ ಆರ೦ಭ-ಗ್ರಾಹಕರ ಅನುಕೂಲಕ್ಕಾಗಿ ಭಾನುವಾರವು ತೆರೆದಿದೆ. ತಕ್ಷಣವೇ ಭೇಟಿ ನೀಡಿ ಬಟ್ಟೆಗಳನ್ನು ಖರೀದಿಸಿ.ಎಲ್ಲಾ ಬಟ್ಟೆಗಳು ಹೊಸ ಸ್ಟಾಕ್....
” ವಸ೦ತಮಾಸ”ದ ಮ೦ಗಲೋತ್ಸವ-ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ತಿರುಪತಿ ಶ್ರೀವೆ೦ಕಟೇಶ ಅಲ೦ಕಾರ…
ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ” ವಸ೦ತಮಾಸ”ದ ಮ೦ಗಲೋತ್ಸವದ ಪ್ರಯುಕ್ತವಾಗಿ ಮೇ 16ರ ಶನಿವಾರದ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ತಿರುಪತಿ ಶ್ರೀವೆ೦ಕಟೇಶ ದೇವರ ಅಲ೦ಕಾರವನ್ನು ಶ್ರೀದೇವರ ಪ್ರಧಾನ ಅರ್ಚಕರಾದ ಧಯಾಘನ್ ಭಟ್ ರವರು ನೆರವೇರಿಸಿದರು. ಪರಿಚಾರಕ ಅರ್ಚಕರಾದ ಗಿರೀಶ್ ಭಟ್ ಸಹಕರಿಸಿದರು.