ಮುಂಬೈ: ವಾಟರ್ಮೆಲನ್ ನಲ್ಲಿ ಕಾದಿದ್ದ ಜವರಾಯ; ಕಲ್ಲಂಗಡಿ ಹಣ್ಣು ತಿಂದು ಒಂದೇ ಕುಟುಂಬದ ನಾಲ್ವರು ಸಾವು....ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ: ಉಗ್ರ ಶಾರಿಕ್ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್...
ಉಡುಪಿ ಸೋಮನಾಥೇಶ್ವರನಿಗೆ .. ಸೂರ್ಯ ರಶ್ಮಿ. ಸ್ಪರ್ಶ
ಉಡುಪಿ ಅನಂತೇಶ್ವರ ದೇವಾಲಯದ ಹಿಂಭಾಗದಲ್ಲಿ. ಸೋಮನಾಥೇಶ್ವರ ಚಿಕ್ಕ ದೇವಾಲಯವಿದ್ದು. ಅಲ್ಲಿ ಇಂದು ಬೆಳಗಿನ ಜಾವ ಬುದ್ಧ ಪೂರ್ಣಿಮೆಯಂದು ಶಿವಲಿಂಗಕ್ಕೆ ಸೂರ್ಯನ ಬೆಳಕು. ಸ್ಪರ್ಶಿಸುವುದು ಕಂಡುಬಂದಿದೆ
ಇನ್ನೆರಡು ದಿವಸ. ಈ ಈ ಲಿಂಗಕ್ಕೆ ಸೂರ್ಯನ ಬೆಳಕು ಹಾದುಹೋಗಲಿದ್ದು. ಸ್ಥಳೀಯ ಪೂಜಾ ಅರ್ಚಕರು ತಿಳಿಸಿದ್ದಾರೆ. ಉತ್ತರಾಯರದ ಪರ್ವಕಾಲದಲ್ಲಿ ಬುದ್ಧ ಪೂರ್ಣಿಮೆ ಯಂದು ದೃಶ್ಯಗಳು ಕಂಡುಬರುವುದು ವಿಶೇಷತೆಯಾಗಿದೆ.