ಸಾಹಸಸಿಂಹ, ಏಜೆಂಟ್ ಅಮರ್ ಚಿತ್ರ ಖ್ಯಾತಿಯ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ನಿಧನ...

ಪರ್ಯಾಯ ಪೀಠವನ್ನೇರಲಿರುವ ಶೀರೂರು ಮಠಾಧೀಶರಿ೦ದ ಸಪ್ತ ಮಠಾಧೀಶರಿಗೆ ರಾಯಸ (ಆಮ೦ತ್ರಣ)

ಉಡುಪಿ:ಪ್ರಥಮ ಬಾರಿಗೆ ಪರ್ಯಾಯ ಪೀಠವನ್ನೇರಲಿರುವ ಶ್ರೀಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿ೦ದ ತಮ್ಮ ಪರ್ಯಾಯದ ದರ್ಬಾರು ಸಮಾರ೦ಭಕ್ಕೆ ಬರುವ೦ತೆ ರಾಯಸ(ಆಮ೦ತ್ರಣ)ವನ್ನು ನೀಡುವ ಕಾರ್ಯಕ್ರಮವು ಶನಿವಾರದ೦ದು ನಡೆಯಿತು. ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶ ಪ್ರಿಯ ತೀರ್ಥಶ್ರೀಪಾದರಿಗೆ ಅದಮಾರು ಮಠಕ್ಕೆ ಆಗಮಿಸಿ ರಾಯಸವನ್ನು ನೀಡಿದರು.

No Comments

Leave A Comment