ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ನಾಪತ್ತೆಯಾಗಿದ್ದ ಉಡುಪಿ ಹೊಟೇಲ್ ಮಾಲಿಕ ಅಜಿತ್ ರಾವ್ ಮರಳಿಮನೆಗೆ-ಪ್ರಕರಣ ಸುಖಾ೦ತ್ಯ

ನಾಪತ್ತೆಯಾಗಿದ್ದ ಉಡುಪಿ ಶ್ರೀರಾಮ ಭವನದ ಹೊಟೇಲ್ ಮಾಲಿಕರಾದ ಅಜಿತ್ ರಾವ್ ರವರು ಶುಕ್ರವಾರದ೦ದು ತಮ್ಮ ಮನೆಗೆ ಮರಳಿ ಬ೦ದಿದ್ದಾರೆ.

ನಾಪತ್ತೆಯಾಗಲು ಕಾರಣವೇನೆ೦ದು ಇನ್ನೂ ತಿಳಿದು ಬ೦ದಿಲ್ಲ. ಒಟ್ಟಾರೆ 6ದಿನಗಳಿ೦ದ ನಾಪತ್ತೆಯಾದ ಅಜಿತ್ ರಾವ್ ರವರು ಮನೆಗೆ ಬ೦ದಿರುವುದು ಹೆ೦ಡ್ತಿ ಮತ್ತು ಮಕ್ಕಳು ಸೇರಿದ೦ತೆ ಜನರಲ್ಲಿ ಸ೦ತಸವನ್ನು ತ೦ದಿದೆ.

kiniudupi@rediffmail.com

No Comments

Leave A Comment