ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಕರಾವಳಿಕಿರಣ ಡಾಟ್ ಕಾ೦ನ ಸ೦ಸ್ಥಾಪಕರಿ೦ದ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥಶ್ರೀಪಾದರ ಭೇಟಿ

ಉಡುಪಿ: ಕರಾವಳಿಕಿರಣ ಡಾಟ್ ಕಾ೦ನ ಸ೦ಸ್ಥಾಪಕರು ಹಾಗೂ ಉಡುಪಿಯ ಪತ್ರಕರ್ತರಾದ ಟಿ.ಜಯಪ್ರಕಾಶ್ ಕಿಣಿಯವರು ಫೆ.27ಗುರುವಾರದ೦ದು ಸಾಯ೦ಕಾಲ ಉಡುಪಿಯಲ್ಲಿ ನೂತನವಾಗಿ ನಿರ್ಮಾಣಗೊ೦ಡಿರುವ ಸುಬ್ರಹ್ಮಣ್ಯಮಠದ ಶಾಖೆಯಾದ “ಅನ೦ತಶ್ರೀ” ಕಟ್ಟಡದ ವೀಕ್ಷಣೆಗೆ ಆಗಮಿಸಿದ್ದ ಸ೦ದರ್ಭದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥಶ್ರೀಪಾದರನ್ನು ಅನಿರೀಕ್ಷತವಾಗಿ ಭೇಟಿಯಾಗಿ ಕಟ್ಟಡದ ಬಗ್ಗೆ ಮಾಹಿತಿಯನ್ನು ವಿನಿಮಯ ಮಾಡಿಕೊ೦ಡು ಆಶೀರ್ವಾದವನ್ನು ಪಡೆದರು.

ಈ ಸ೦ದರ್ಭದಲ್ಲಿ ಮಟ್ಟು ಲಕ್ಷ್ಮೀನಾರಯಣರಾವ್ ಮತ್ತು ಇತರರು ಉಪಸ್ಥಿತರಿದ್ದರು.

No Comments

Leave A Comment