ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ “ಮ೦ಗಳೂರು ಜುವೆಲ್ಲರ್ಸ್” ನ ಮಾಲಿಕರಾದ ಯು.ಪಿ.ರಮೇಶ್ ರಾವ್ ನಿಧನ

ಉಡುಪಿ:ಉಡುಪಿಯ ಖ್ಯಾತ ಚಿನ್ನದ ಅ೦ಗಡಿ “ಮ೦ಗಳೂರು ಜುವೆಲ್ಲರ್ಸ್” ನ ಮಾಲಿಕರಾದ ಯು.ಪಿ.ರಮೇಶ್ ರಾವ್ (86 )ರವರು ಇ೦ದು ಶುಕ್ರವಾರ ಮು೦ಜಾನೆ 8.30ಕ್ಕೆ ಸ್ವಗೃಹದಲ್ಲಿ ನಿಧನ ಹೊ೦ದಿದ್ದಾರೆ.ಇವರು ಮೂವರು ಹೆಣ್ಣು ಮತ್ತು ಒಬ್ಬ ಗ೦ಡುಮಗನನ್ನು ಬಿಟ್ಟು ಅಗಲಿದ್ದಾರೆ.

ಇವರ ನಿಧನಕ್ಕೆ ಉಡುಪಿ ಜಿಲ್ಲಾ ಚಿನ್ನದ ವ್ಯಾಪಾರಿಗಳ ಸ೦ಘಟನೆಯ ಸದಸ್ಯರು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment