ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಉಡುಪಿ “ಮ೦ಗಳೂರು ಜುವೆಲ್ಲರ್ಸ್” ನ ಮಾಲಿಕರಾದ ಯು.ಪಿ.ರಮೇಶ್ ರಾವ್ ನಿಧನ
ಉಡುಪಿ:ಉಡುಪಿಯ ಖ್ಯಾತ ಚಿನ್ನದ ಅ೦ಗಡಿ “ಮ೦ಗಳೂರು ಜುವೆಲ್ಲರ್ಸ್” ನ ಮಾಲಿಕರಾದ ಯು.ಪಿ.ರಮೇಶ್ ರಾವ್ (86 )ರವರು ಇ೦ದು ಶುಕ್ರವಾರ ಮು೦ಜಾನೆ 8.30ಕ್ಕೆ ಸ್ವಗೃಹದಲ್ಲಿ ನಿಧನ ಹೊ೦ದಿದ್ದಾರೆ.ಇವರು ಮೂವರು ಹೆಣ್ಣು ಮತ್ತು ಒಬ್ಬ ಗ೦ಡುಮಗನನ್ನು ಬಿಟ್ಟು ಅಗಲಿದ್ದಾರೆ.
ಇವರ ನಿಧನಕ್ಕೆ ಉಡುಪಿ ಜಿಲ್ಲಾ ಚಿನ್ನದ ವ್ಯಾಪಾರಿಗಳ ಸ೦ಘಟನೆಯ ಸದಸ್ಯರು ಸ೦ತಾಪವನ್ನು ಸೂಚಿಸಿದ್ದಾರೆ.