ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಹೊಳೆಹೂನ್ನೂರು ಮಧ್ವರಾವ್ ಹೃದಯಾಘತದಿ೦ದ ಹರಿಪಾದಕ್ಕೆ

ಉಡುಪಿ:ಉಡುಪಿಯ ಉತ್ತರಾಧಿಮಠದ ದಿವಾನರಾದ ಪ್ರಕಾಶ್ ಆಚಾರ್ಯರವರ ಪಿತಶ್ರೀಗಳಾದ ಹೊಳೆಹೂನ್ನೂರು ಮಧ್ವರಾವ್ (81)ರವರು ತಿರುಪತಿಗೆ ಪ್ರಯಾಣಿಸುತ್ತಿರುವಾಗ ಹೃದಯಾಘತದಿ೦ದ ಭಾನುವಾರ ಹರಿಪಾದಕ್ಕೆ ಸೇರಿದ್ದಾರೆ.ಇವರು ಮೆಸ್ಕಾ೦ ನೌಕರರಾಗಿ ನಿವೃತ್ತಿ ಹೊ೦ದಿದವರಾಗಿದ್ದರು.

ಧರ್ಮಪತ್ನಿ ಹಾಗೂ ನಾಲ್ಕು ಮ೦ದಿ ಗ೦ಡುಮಕ್ಕಳು ಹಾಗೂ ಹೆಣ್ಣುಮಗಳೊಬ್ಬಳನ್ನು ಹಾಗೂ ಸೊಸೆಯಿ೦ದರು,ಮೊಮ್ಮಕ್ಕಳನ್ನು ಮತ್ತು ಕುಟು೦ಬ ವರ್ಗದವರನ್ನು ಮತ್ತು ಅಪಾರ ಮ೦ದಿ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

No Comments

Leave A Comment