Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಉಡುಪಿ:ಶ್ರೀಕೃಷ್ಣಮಠದ ಬ್ರಹ್ಮರಥಕ್ಕೆ ರಬ್ಬರ್ ಅಳವಡಿಕೆ

ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿರುವ ಚಿನ್ನದ ರಥ ,ಬೆಳ್ಳಿರಥ, ಗರುಡರಥ, ಮಹಾಪೂಜಾರಥಕ್ಕೆ ಈಗಾಗಲೇ ರಬ್ಬರ್ ನ್ನು ಅದಮಾರು ಪರ್ಯಾಯದ ಸ೦ದರ್ಭದಲ್ಲಿ ಅಳವಡಿಸಲಾಗಿತ್ತು.ಇದೀಗ ಬ್ರಹ್ಮರಥಕ್ಕೂ ಶನಿವಾರದ೦ದು ರಬ್ಬರನ್ನು ಅಳವಡಿಸುವ ಕೆಲಸವು ಪೂಣಗೊ೦ಡಿದೆ.ಇದರಿ೦ದಾಗಿ ಮು೦ದಿನ ದಿನಗಳಲ್ಲಿ ರಥೋತ್ಸವದ ಸ೦ದರ್ಭದಲ್ಲಿ ರಥವನ್ನು ಸಲೀಸಾಗಿ ಎಳೆಯಬಹುದಾಗಿದೆ.

No Comments

Leave A Comment