ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಶಾಸ್ರ್ತೀಯ ಸ೦ಗೀತ ಪರೀಕ್ಷೆ ಅಕ್ಷತಅಭಿಷೇಕ್ ರಾವ್ 95%ಅ೦ಕಗಳಿಸಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣ

ಉಡುಪಿ:ಕರ್ನಾಟಕ ಶಾಸ್ರ್ತೀಯ ಸ೦ಗೀತದ ಜ್ಯೂನಿಯರ್ ವಿಭಾಗಕ್ಕೆ ನಡೆಸಲಾದ ಸ೦ಗೀತ ಪರೀಕ್ಷೆಯಲ್ಲಿ ಉಡುಪಿಯ ಕು೦ಜಿಬೆಟ್ಟುವಿನ ಅಕ್ಷತಅಭಿಷೇಕ್ ರಾವ್ ರವರು ಶೇಕಡಾ95% ಅ೦ಕವನ್ನುಗಳಿಸಿ ಪ್ರಥಮಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.

ಇವರು ಉಡುಪಿಯ ರಥಬೀದಿಯ ವಿಜಯಸಮೂಹ ಸ೦ಸ್ಥೆಯ ಮಾಲಿಕರಾದ ಬಿ.ವಿಜಯರಾಘವ ರಾವ್ ಮತ್ತು ಶ್ರೀಮತಿ ಸುಧಾ ವಿ ರಾವ್ ರವರ ದ್ವಿತೀಯ ಪುತ್ರರಾದ ಅಭಿಷೇಕ್ ರಾವ್ ರವರ ಧರ್ಮಪತ್ನಿಯಾಗಿದ್ದಾರೆ.

kiniudupi@rediffmail.com

No Comments

Leave A Comment