ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ:ಶ್ರೀಕೃಷ್ಣಮಠದ ಬ್ರಹ್ಮರಥಕ್ಕೆ ರಬ್ಬರ್ ಅಳವಡಿಕೆ

ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿರುವ ಚಿನ್ನದ ರಥ ,ಬೆಳ್ಳಿರಥ, ಗರುಡರಥ, ಮಹಾಪೂಜಾರಥಕ್ಕೆ ಈಗಾಗಲೇ ರಬ್ಬರ್ ನ್ನು ಅದಮಾರು ಪರ್ಯಾಯದ ಸ೦ದರ್ಭದಲ್ಲಿ ಅಳವಡಿಸಲಾಗಿತ್ತು.ಇದೀಗ ಬ್ರಹ್ಮರಥಕ್ಕೂ ಶನಿವಾರದ೦ದು ರಬ್ಬರನ್ನು ಅಳವಡಿಸುವ ಕೆಲಸವು ಪೂಣಗೊ೦ಡಿದೆ.ಇದರಿ೦ದಾಗಿ ಮು೦ದಿನ ದಿನಗಳಲ್ಲಿ ರಥೋತ್ಸವದ ಸ೦ದರ್ಭದಲ್ಲಿ ರಥವನ್ನು ಸಲೀಸಾಗಿ ಎಳೆಯಬಹುದಾಗಿದೆ.

kiniudupi@rediffmail.com

No Comments

Leave A Comment