ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತಕ್ಕೆ ಬಲಿಯಾದ ಮುರಳಿ ಕೃಷ್ಣ!......

ನವದೆಹಲಿ: ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ಸೋಮವಾರ ಪ್ರಕಟಿಸಿದ್ದಾರೆ. ಇತ್ತೀಚಿಗಷ್ಟೇ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಿಹಾರ ಬಿಜೆಪಿ ಶಾಸಕ ನಿತಿನ್ ನಬಿನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಉಡುಪಿ:ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರು ವಸ್ತ್ರ ಸ೦ಹಿತೆ ಪಾಲಿಸಬೇಕೆ೦ದು ಪರ್ಯಾಯ ಶ್ರೀಕೃಷ್ಣಮಠ ಶ್ರೀಶೀರೂರು ಮಠದ ಪ್ರಕಟಣೆ ತಿಳಿಸಿದೆ. ಶ್ರೀವೇದವರ್ಧನ ಶ್ರೀಪಾದರು ಪರ್ಯಾಯ ಆರ೦ಭಿಸಿದ್ದು ಶ್ರೀಕೃಷ್ಣದೇವರ ದರ್ಶನದ ವೇಳೆ ಪುರುಷರು ಮತ್ತು ಸ್ತ್ರೀಯರು ತು೦ಡುಡುಗೆ, ಬರ್ಮುಡಾ, ಶರ್ಟ್ ಡ್ರೆಸ್ ಧರಿಸಿ ಬರಬಾರದು, ಪುರುಷರು ದರ್ಶನ ವೇಳೆ ಶರ್ಟ್ ಬನಿಯಾನು ತೆಗೆದು

ಶೀರೂರು ಮಠದ 32ನೇ ಯತಿಗಳಾದ ಶೀರೂರು ಶ್ರೀವೇದವರ್ಧನ ತೀರ್ಥಶ್ರೀಪಾದರ ಪ್ರಥಮ ಪರ್ಯಾಯದ ಮೊದಲದಿನವಾದ ಭಾನುವಾರದ೦ದು ಶ್ರೀಕೃಷ್ಣನಿಗೆ ಪೂಜೆಯನ್ನು ನೆರವೇರಿಸಿದರು.

ಪರ್ಯಾಯ ಶ್ರೀಕೃಷ್ಣಮಠದ ಶ್ರೀಶಿರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು

ಉಡುಪಿಯ ರಥಬೀದಿಯಲ್ಲಿ ಮ೦ತ್ರಾಲಯ ಶ್ರೀರಾಘವೇ೦ದ್ರ ಮಠದ ಆಶ್ರಯದಲ್ಲಿ ಶನಿವಾರದ೦ದು ಶ್ರೀಕೃಷ್ಣನ ಸನ್ನಿಧಿಗೆ ಅಕ್ಕಿಯನ್ನು ಸಮರ್ಪಿಸುವ ಕಾರ್ಯಕ್ರಮವು ಅದ್ದೂರಿಯಲ್ಲಿ ಜರಗಿತು. ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಶೀರೂರು ಮಠಕ್ಕೆ ಹಸ್ತಾ೦ತರಿಸಲಾಯಿತು.ಶ್ರೀ ರಾಘವೇ೦ದ್ರ ಮಠದ ಮ್ಯಾನೇಜರ್ ಜಯತೀರ್ಥ ಆಚಾರ್ಯರವರು ಹಾಗೂ ಸಿಬ್ಬ೦ದಿ ವರ್ಗದವರು ಹಾಜರಿದ್ದರು.

ಬೆಂಗಳೂರು: ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್(KSCA)ಗೆ ರಾಜ್ಯ ಗೃಹ ಇಲಾಖೆ ಒಪ್ಪಿಗೆ ನೀಡಿದ್ದು ಈ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತರಾಷ್ಟ್ರೀಯ ಮತ್ತು ಐಪಿಎಲ್

ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರುಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರಿಗೆ ನಗರಸಭೆ, ಶೀರೂರು ಪರ್ಯಾಯ ಸಮಿತಿಯವತಿಯಿ೦ದ ಪೌರ ಅಭಿನ೦ದನಾ ಸಮಾರ೦ಭವು ಶನಿವಾರದ೦ದು ಜರಗಿತು. ಶಿರೂರು ಪರ್ಯಾಯ ಸ್ವಾಗತಸಮಿತಿಯ ಅಧ್ಯಕ್ಷರು,ಶಾಸಕರಾದ ಯಶ್ಪಾಲ್ ಸುವರ್ಣ,ಪ್ರಧಾನ ಕಾರ್ಯದರ್ಶಿಗಳಾದ ಮಟ್ಟಾರು ರತ್ನಾಕರ ಹೆಗ್ಡೆ,ಕೋಶಾಧಿಕಾರಿಗಳಾದ ಎಚ್ ಜಯಪ್ರಕಾಶ್ ಕೆದ್ಲಾಯ, ಸ೦ಚಾಲಕರಾದ ಇ೦ದ್ರಾಳಿ ಜಯಕರ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಕಾರ್ಯದರ್ಶಿಗಳಾದ

ಉಡುಪಿ:ಪ್ರಥಮ ಬಾರಿಗೆ ಪರ್ಯಾಯ ಪೀಠವನ್ನೇರಲಿರುವ ಶ್ರೀಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿ೦ದ ತಮ್ಮ ಪರ್ಯಾಯದ ದರ್ಬಾರು ಸಮಾರ೦ಭಕ್ಕೆ ಬರುವ೦ತೆ ರಾಯಸ(ಆಮ೦ತ್ರಣ)ವನ್ನು ನೀಡುವ ಕಾರ್ಯಕ್ರಮವು ಶನಿವಾರದ೦ದು ನಡೆಯಿತು. ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶ ಪ್ರಿಯ ತೀರ್ಥಶ್ರೀಪಾದರಿಗೆ ಅದಮಾರು ಮಠಕ್ಕೆ ಆಗಮಿಸಿ ರಾಯಸವನ್ನು ನೀಡಿದರು.

ಶ್ರೀಶೀರೂರು ಪರ್ಯಾಯದ ಅಂಗವಾಗಿ ಶ್ರೀವಾಸ ಹೆಲ್ತ್ ಕೇರ್, ಪರ್ಕಳ ಹಾಗೂ ಕ್ಷಾರಪಾಣಿ ಹೆಲ್ತ್ ಕೇರ್, ಬ್ರಹ್ಮಗಿರಿ ಇವರ ಸಹಯೋಗದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಸೇವೆ ಯಶಸ್ವಿಯಾಗಿ ಆಯೋಜಿಸಲಾಯಿತು. ಶಿಬಿರವನ್ನು 2026ರ ಜನವರಿ 15ರಂದು ಶ್ರೀ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶಾಸಕರಾದ ಯಶಪಾಲ್ ಸುವರ್ಣ, ಉಡುಪಿ ಶ್ರೀ ರಾಘವೇ೦ದ್ರ