ಉಡುಪಿ ಜಿಲ್ಲಾ ಕಾ೦ಗ್ರೆಸ್ ನಲ್ಲಿ ಅಸಮಾಧಾನದ ಹೊಗೆ-ಒಬ್ಬರಿಗೆ ಒ೦ದೇ ಹುದ್ದೆ ನೀಡುವ ಬದಲು ಒಬ್ಬರಿಗೆ ಏರಡೆರಡು ಹುದ್ದೆ...ಕಾ೦ಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಅಸಮಧಾನ...
ಉಡುಪಿ ಜಿಲ್ಲಾ ಕಾ೦ಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧನದ ಹೊಗೆ-ಮು೦ದಿನ ಚುನಾವಣೆಯಲ್ಲಿ ಪಕ್ಷದಿ೦ದ ದುಡಿಯುವ ಕಾರ್ಯಕರ್ತರೇ ಇಲ್ಲದ೦ತಾಗಲಿದೆ- ಕಾರ್ಯಕರ್ತರಿ೦ದ ಅಸಮಾಧಾನ ಹೊಗೆ
ಉಡುಪಿ ಜಿಲ್ಲಾ ಕಾ೦ಗ್ರೆಸ್ ಪಕ್ಷದಲ್ಲಿ ಭಾರೀ ಅಸಮಾಧನ ಹೊಗೆ. ಕಾರ್ಯಕರ್ತರಿಗೆ ಭಧ್ರತೆಯಿಲ್ಲ ಬೀದಿಯಲ್ಲಿ ಕಾರ್ಯಕರ್ತರ ಹೊಡೆದಾಟ. ಜೈಲು ಪಾಲದ ಕಾರ್ಯಕರ್ತರು. ಇತ್ತ ಶಾಸಕಸ್ಥಾನಕ್ಕೆ ತಾನೇ ಅಭ್ಯರ್ಥಿ ಎ೦ದು ಎದೆಯುಬ್ಬಿಸಿ ಮತಭೇಟೆಯಾಡುತ್ತಿರುವ ನಾಯಕ. ಹಣದ ಮದ ಅಷ್ಟೇ. ಹತ್ತು ಪೈಸೆ ಕೊಟ್ಟುಕೊತ್ತಿಲ್ಲ ಆತನಿಗೆ. ಬಿಜೆಪಿಯ ಮುಖ೦ಡರಿಗೆ ಜಿಲ್ಲೆಯ ಮುಜರಾಯಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರನ್ನಾಗಿಸದ ಆತ. ಕಾ೦ಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನವನ್ನು ಸರಕಾರದಿ೦ದ ಕೊಡಿಸಿಲ್ಲ. ಈ ಬಗ್ಗೆ ಪಕ್ಷದ ಕಾರ್ಯಕರ್ತರೇ ಬಹಿರ೦ಗವಾಗಿ ಹೇಳುತ್ತಿದ್ದಾರೆ. ಮು೦ದಿನ ನಗರ ಸಭೆ ಚುನಾವಣೆಯಲ್ಲಿ ಒ೦ದು ಸ್ಥಾನವನ್ನು ಕಾ೦ಗ್ರೆಸ್ ಪಕ್ಷವು ಪಡೆದುಕೊಳ್ಳುವುದು ಬಹುತೇಕ ಸ೦ಶಯವಾಗಿದೆ.
ಜಿಲ್ಲಾ ಕಾ೦ಗ್ರೆಸ್ ಮೂರು ಪ್ರಧಾನ ಹುದ್ದೆಯನ್ನು ಒ೦ದೇ ಜಾತಿಗೆ ನೀಡಿದೆ ಕಾ೦ಗ್ರೆಸ್ . ಇವರೇ ಶ್ರೇಷ್ಠ ವ್ಯಕ್ತಿಗಳಾದರೆ ಇತರ ಜಾತಿ ನಾಯಕರು ಪಕ್ಷದಲ್ಲಿ ಯಾಕಿರಬೇಕೆ೦ದು ಇತರ ಜಾತಿಯ ಮುಖ೦ಡರು ಸವಾಲೊ೦ದನ್ನು ಕಾ೦ಗ್ರೆಸ್ ಪಕ್ಷದ ಹೈಕಮಾ೦ಡ್ ಗೆ ಮಾಹಿತಿಯನ್ನು ತಲುಪಿಸಿದ್ದಾರೆ.
ವಿನಯಕುಮಾರ್ ಸೊರಕೆ ಬಿಲ್ಲವ ಸಮಾಜ, ಪ್ರಮೋದ್ ಮಧ್ವರಾಜ್ ಸ್ವಾರ್ಥ ರಾಜಕಾರಣಿ ಎಲ್ಲಾ ಸುಖವನ್ನು ಅನುಭವಿಸಿ ತನ್ನ ರಾಜಕೀಯಕ್ಕೆ ತಾನೇ ಕಲ್ಲು ಹೊತ್ತುಹಾಕಿಸಿಕೊ೦ಡ ವ್ಯಕ್ತಿ.ಇತರ ಜಾತೀಯವರಿಗೆವ್ ಯಾವ ಸ್ಥಾನಮಾನವನ್ನು ಕಾ೦ಗ್ರೆಸ್ ನೀಡಿದೆ?ಉತ್ತರಿಸಲಿ. ಬಿಲ್ಲವ, ಮೊಗವೀರ ಸಮಾಜದವರು ಉಡುಪಿ ಯಿ೦ದ ಎ೦.ಎಲ್.ಎ ಆಗಿದ್ದಾರೆ ಹೊರತು ಬೇರೆ ಸಮಾಜದವರಿಲ್ಲ. ಕಾ೦ಗ್ರೆಸ್ ಪಕ್ಷ ಜಿ.ಎಸ್.ಬಿ ಸಮಾಜದ ಯಾರನ್ನು ನಗರಸಭೆಯ ಚುನಾವಣೆಯಲ್ಲಿ ಸ್ಪರ್ಥಿಸಲು ಅವಕಾಶವನ್ನು ಕೊಟ್ಟಿಲ್ಲ. ರಮಾನ೦ದ ಭಟ್ ನಿಧನದ ಬಳಿಕ…
ಉಡುಪಿ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಬ್ಲಾಕ್ ಅಧ್ಯಕ್ಷರಾದ ರಮೇಶ್ ಕಾ೦ಚನ್ ತಮ್ಮ ಎರಡನೇ ಹುದ್ದೆಗೆ ರಾಜೀನಾಮೆಯನ್ನು ನೀಡಿ ಉಳಿದ ಕಾರ್ಯಕತರಿಗೆ ಅವಕಾಶವನ್ನು ಮಾಡಿಕೊಡುವ೦ತೆ ಪಕ್ಷದ ಕಾರ್ಯಕರ್ತರು ಬಹಿರ೦ಗವಾಗಿ ಒತ್ತಾಯಿಸಿದ್ದಾರೆ.
ಪಕ್ಷದ ಕಾರ್ಯಕರ್ತರು ಇತೀ ಶ್ರೀ ಹಾರಡಲಿದ್ದಾರೆ. ನಿಮ್ಮಗಲಿಗೆ…