ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಚೇಂಪಿ ರಾಮಚಂದ್ರ ಭಟ್ ರವರ ಮಾತೃಶ್ರೀವಿಯೋಗ

ಉಡುಪಿ:ಚೇಂಪಿ ರಾಮಚಂದ್ರ ಭಟ್ ರವರ ಮಾತೃಶ್ರೀಯವರಾದ ಚೇಂಪಿ ಮಹಾಮಾಯಾ (83)ಯಾನೆ ಕಸ್ತೂರಿ ಅನಂತ ಭಟ್ ಇವರು ಇಂದು ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ದೈವಾಧೀನರಾದರು.

ಮೃತರು ಒ೦ದು ಗ೦ಡು ಹಾಗೂ ಮೂರು ಮ೦ದಿ ಹೆಣ್ಣುಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಮೃತರ ನಿಧನಕ್ಕೆ ಅಪಾರಮ೦ದಿ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment