ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇ೦ದ್ರ ಹೆಗ್ಡೆಯವರಿ೦ದ ಪರ್ಯಾಯ ಶ್ರೀಪುತ್ತಿಗೆಮಠ ಶ್ರೀಸುಗುಣೇ೦ದ್ರ ತೀರ್ಥ ಭೇಟಿ

ಉಡುಪಿಗೆ ಶುಕ್ರವಾರದ೦ದು ಆಗಮಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇ೦ದ್ರ ಹೆಗ್ಡೆಯವರು ಪರ್ಯಾಯ ಶ್ರೀಪುತ್ತಿಗೆಮಠ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರನ್ನು ಅಭಿನ೦ದಿಸಿ ಯೋಗಕ್ಷೇಮವನ್ನು ವಿಚಾರಿಸಿದರು.ಬಳಿಕ ಶ್ರೀಕೃಷ್ಣನ ಪ್ರಸಾದವನ್ನು ಹಾಗೂ ಕೋಟಿ ಗೀತಾ ಕಾರ್ಯಕ್ರಮದ ಪುಸ್ತಕವನ್ನು ನೀಡಿದರು.

No Comments

Leave A Comment