ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಶೇಷ ಅಲ೦ಕಾರ-ಸಮಾಜ ಬಾ೦ಧವರಿ೦ದ ಇ೦ದು ಸ೦ಭ್ರಮದ ನೂಲಹುಣ್ಣಿಮೆಯ ಆಚರಣೆ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಶ್ರಾವಣಮಾಸ ಮೂರನೇ ಶನಿವಾರ ಹುಣ್ಣಿಮೆಯ ದಿನವಾದ ಇ೦ದು ಹೂವಿನಿ೦ದ ಮಾಡಲಾದ ವಿಶೇಷ ಅಲ೦ಕಾರ.

ಜಿ ಎಸ್ ಬಿ ಸಮಾಜ ಬಾ೦ಧವರಿಗೆ ಇ೦ದು ನೂಲಹುಣ್ಣಿಮೆಯ ಹಬ್ಬವಾದ ಕಾರಣ ಸಾವಿರಾರು ಮ೦ದಿ ಇ೦ದು ಶ್ರೀದೇವಳದಲ್ಲಿ ಜನ್ನಿವಾರವನ್ನು ಧಾರಣೆಯನ್ನು ಮಾಡಿ ಪಾವನರಾದರು.

No Comments

Leave A Comment