ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:125ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು ಸ೦ಪನ್ನ-ನಗರ ಭಜನೆ,ಉರುಳುಸೇವೆ(115pic)

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:125ನೇ ಭಜನಾ ಸಪ್ತಾಹ ಮಹೋತ್ಸವವು ಕಳೆದ ಜುಲೈ 30ರ ಬುಧವಾರದ೦ದು ಆರ೦ಭಗೊ೦ಡು ಅಗಸ್ಟ್ 6ರಬುಧವಾರ ಇ೦ದು ಭಜನೆ,ಉರುಳುಸೇವೆ,ಮಹಾಪೂಜೆಯೊ೦ದಿಗೆ ಸ೦ಪನ್ನಗೊ೦ಡಿತು.

ನೂರಾರುಮ೦ದಿ ಉರುಳಿಸೇವೆಯಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿಕೊ೦ಡರು.ಅಪಾರಮ೦ದಿ ಭಕ್ತರು ಈಕಾರ್ಯಕ್ರಮದಲ್ಲಿ ಭಾಗವಹಿಸಿದರು.

125ನೇ ಭಜನಾ ಸಪ್ತಾಹ ಇದಾದಕಾರಣ ಇ೦ದು ಐದು ಬಗೆಯ ಪ೦ಚ ಭಕ್ಷವನ್ನು ಭಕ್ತರಿಗೆ ಮಹಾಸಮಾರಾಧನೆಯ ಸ೦ದರ್ಭದಲ್ಲಿ ವಿತರಿಸಲಾಯಿತು.(ಲಡ್ಡು,ಮೈಸೂರ್ ಪಾಕ್,ಸಾಟು,ಕಡಿ ಹಾಗೂ ಜಿಲೇಜಿ)

 

No Comments

Leave A Comment