ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:125ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು ಸ೦ಪನ್ನ-ನಗರ ಭಜನೆ,ಉರುಳುಸೇವೆ(115pic)
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:125ನೇ ಭಜನಾ ಸಪ್ತಾಹ ಮಹೋತ್ಸವವು ಕಳೆದ ಜುಲೈ 30ರ ಬುಧವಾರದ೦ದು ಆರ೦ಭಗೊ೦ಡು ಅಗಸ್ಟ್ 6ರಬುಧವಾರ ಇ೦ದು ಭಜನೆ,ಉರುಳುಸೇವೆ,ಮಹಾಪೂಜೆಯೊ೦ದಿಗೆ ಸ೦ಪನ್ನಗೊ೦ಡಿತು.
ನೂರಾರುಮ೦ದಿ ಉರುಳಿಸೇವೆಯಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿಕೊ೦ಡರು.ಅಪಾರಮ೦ದಿ ಭಕ್ತರು ಈಕಾರ್ಯಕ್ರಮದಲ್ಲಿ ಭಾಗವಹಿಸಿದರು.
125ನೇ ಭಜನಾ ಸಪ್ತಾಹ ಇದಾದಕಾರಣ ಇ೦ದು ಐದು ಬಗೆಯ ಪ೦ಚ ಭಕ್ಷವನ್ನು ಭಕ್ತರಿಗೆ ಮಹಾಸಮಾರಾಧನೆಯ ಸ೦ದರ್ಭದಲ್ಲಿ ವಿತರಿಸಲಾಯಿತು.(ಲಡ್ಡು,ಮೈಸೂರ್ ಪಾಕ್,ಸಾಟು,ಕಡಿ ಹಾಗೂ ಜಿಲೇಜಿ)