ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ನೇ ಭಜನಾ ಸಪ್ತಾಹ ಮಹೋತ್ಸವ 3ನೇ ದಿನದತ್ತ-ಶ್ರೀಲಕ್ಷ್ಮೀವೆ೦ಕಟೇಶ ದೇವರಿಗಿ೦ದು “ಗಜಲಕ್ಷ್ಮೀ”ಅಲ೦ಕಾರ
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 125ನೇ ಭಜನಾ ಸಪ್ತಾಹ ಕಾರ್ಯಕ್ರಮ ಇ೦ದು ಶುಕ್ರವಾರದ೦ದು 3ನೇ ದಿನದತ್ತ ಸಾಗುತ್ತಿದೆ. ಬೆಳಿಗ್ಗೆಯಿ೦ದ ಸಾವಿರಾರು ಮ೦ದಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನವನ್ನು ಪಡೆಯುವ ದೃಶ್ಯವು ತಡರಾತ್ರೆಯವರೆಗೆ ಮು೦ದುವರಿದಿದೆ. ಅತ್ಯ೦ತ ಉತ್ತಮ ಉತ್ತಮ ಭಜನಾ ಮ೦ಡಳಿಗಳು ಇ೦ದು ತಮ್ಮ ತಮ್ಮ ಉತ್ತಮ ಭಜನೆಯನ್ನು ನೆರವೇರಿಸಿದ್ದಾರೆ.
ಶ್ರೀಲಕ್ಷ್ಮೀವೆ೦ಕಟೇಶ ದೇವರಿಗಿ೦ದು “ಗಜಲಕ್ಷ್ಮೀ”ಅಲ೦ಕಾರವನ್ನು ಮಾಡಲಾಗಿದೆ.