ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಜು.10ರ೦ದು ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಶ್ರೀಗುರು ಪೂರ್ಣಿಮಾ ಮಹೋತ್ಸವ

ಉಡುಪಿ:ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ10ರ ಗುರುವಾರದ೦ದು  ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದ್ದು ಬೆಳಿಗ್ಗೆ 5ರಿ೦ದ 8ರವರೆಗೆ ಸೀಯಾಳ ಅಭಿಷೇಕ,ಮಹಾಪೂಜೆ,ಭಜನಾ ಕಾರ್ಯಕ್ರಮ,ಅನ್ನಸ೦ತರ್ಪಣೆ ಕಾರ್ಯಕ್ರಮದೊ೦ದಿಗೆ ರಾತ್ರಿ ಪಲ್ಲಕ್ಕಿಉತ್ಸವು ಜರಗಲಿದೆ ಎ೦ದು ಮ೦ದಿರದ ಪ್ರಕಟಣೆ ತಿಳಿಸಿದೆ.ಮು೦ಜಾನೆಯ ಸೀಯಾಳ ಅಭಿಷೇಕಕ್ಕೆ ಬೊ೦ಡವನ್ನು ಮ೦ದಿರಕ್ಕೆ ತಲುಪಿಸಬಹುದಾಗಿದೆ.

No Comments

Leave A Comment