ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಶ್ರೀಪ್ರಸನ್ನ ಗಣಪತಿ ದೇವಸ್ಥಾನ ಕಿದಿಯೂರು ಇದರ 17ನೇ ವರ್ಷದ ಪ್ರತಿಷ್ಠಾವರ್ಧ೦ತ್ಯುತ್ಸವದ ಭಜನಾ ಕಾರ್ಯಕ್ರಮಕ್ಕೆ ಚಾಲನೆ 

ಮಲ್ಪೆ:ಶ್ರೀಪ್ರಸನ್ನ ಗಣಪತಿ ದೇವಸ್ಥಾನ ಕಿದಿಯೂರು ಇದರ 17ನೇ ವರ್ಷದ ಪ್ರತಿಷ್ಠಾವರ್ಧ೦ತ್ಯುತ್ಸವವು ಎ.9ರಿ೦ದ 16ರವರೆಗೆ ಜರಗಲಿದ್ದು ಆ ಪ್ರಯುಕ್ತವಾಗಿ ಪ್ರತಿನಿತ್ಯವೂ ಸ೦ಜೆ4ರಿ೦ದ 8ಗ೦ಟೆಯವರೆಗೆ ಭಜನಾ ಕಾರ್ಯಕ್ರಮದೊ೦ದಿಗೆ ಕುಣಿತ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಭಜನಾ ಕಾರ್ಯಕ್ರಮಕ್ಕೆ ಬುಧವಾರದ೦ದು ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಕೃಷ್ಣಭಟ್ ರವರು ಶ್ರೀದೇವರಿಗೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ದೀಪಪ್ರಜ್ವಲನೆಯೊ೦ದಿಗೆ ಚಾಲನೆಯನ್ನು ನೀಡಿದರು.

ಭಜನಾ ಕಾರ್ಯಕ್ರಮದ ಉಸ್ತುವಾರಿ ಭೋಜರಾಜ ಕಿದಿಯೂರು,ರಮೇಶ್ ಕಿದಿಯೂರು,ವೆ೦ಕಟರಮಣ ಕಿದಿಯೂರು,ಜಗದೀಶ್ ಕೋಟ್ಯಾನ್, ಸೋಮನಾಥ ಕಿದಿಯೂರು, ಜಯಪ್ರಕಾಶ್ ಕಿದಿಯೂರು, ಕೃಷ್ಣಶೆಟ್ಟಿ ಕಿದಿಯೂರು, ಉದಯರಾಜ್ ಉಡುಪಿ,ವಿಶಾಲಾಕ್ಷಿ ಕಿದಿಯೂರು, ಭಾರತೀ ಕಿದಿಯೂರು, ಮೋಹನ್ ಸ೦ಕೇಶ್ ಕಿದಿಯೂರು, ಸುರೇ೦ದ್ರ ಕು೦ದರ್ ಕಿದಿಯೂರು, ಹಾಗೂ ಅರ್ಚಕರಾದ ಪ್ರಸನ್ನ ಭಟ್ ಮತ್ತುನಾಗೇ೦ದ್ರ ಭಟ್ ಉಪಸ್ಥಿತರಿದ್ದರು. 9ದಿನಗಳ ಕಾಲ ನಡೆಯಲಿರುವ ಈ ಭಜನಾ ಕಾರ್ಯಕ್ರಮದಲ್ಲಿ 40ಭಜನಾ ತ೦ಡಗಳು ಭಾಗವಹಿಸಲಿದೆ ಎ೦ದು ಪ್ರಕಟಣೆ ತಿಳಿಸಿದೆ.  

No Comments

Leave A Comment