ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಕೊಚ್ಚಿಕಾರ್ ರೇಣುಕಾರ೦ಜನ್ ಪೈಯವರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಬೆಳ್ಳಿಯ ತೂಗುದೀಪ ಸಮರ್ಪಣೆ…

ಉಡುಪಿ: ದಿ. ಕೊಚ್ಚಿಕಾರ್ ಡಾಕ್ಟರ್ ಮೋಹನದಾಸ್ ಪೈ ಮತ್ತು ದಿ.ಲೀಲಾಮೋಹನ್ ದಾಸ್ ಪೈ ಹಾಗೂ ಶ್ರೀಮತಿ ರೇಣುಕಾ ಪೈಯವರ ಪತಿಯಾದ ದಿ.ಕೊಚ್ಚಿಕಾರ್ ರ೦ಜನ್ ಪೈ ಯವರ ಸ್ಮರಣಾರ್ಥವಾಗಿ ಮಾರ್ಚ್ 26ರ ಬುಧವಾರದ೦ದು ಶ್ರೀಮತಿ ರೇಣುಕಾ ಪೈಯವರು
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಬೆಳ್ಳಿಯ ತೂಗುದೀಪವನ್ನು ಸಮರ್ಪಿಸಿದರು.

ಕೆ.ಬಾಲಕೃಷ್ಣ ನಾಯಕ್ ರವರು ಕೃಷ್ಣಾರ್ಪಣೆಯ ಕಾರ್ಯಕ್ರಮಕ್ಕೆ ಸಹಕರಿಸಿದರು. ದೇವಳದ ಟ್ರಸ್ಟಿಗಳಾದ ಅಲೆವೂರು ಗಣೇಶ ಕಿಣಿರವರಿಗೆ ರೇಣುಕಾರ೦ಜನ್ ಪೈಯವರು ದೀಪಗಳನ್ನು ಹಸ್ತಾ೦ತರಿಸಿದರು.

No Comments

Leave A Comment