ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಉಡುಪಿ ಶ್ರೀರಾಘವೇ೦ದ್ರ ಮಠದಲ್ಲಿ ಶ್ರೀರಾಘವೇ೦ದ್ರಸಾರ್ವಭೌಮರ ಜಯ೦ತೋತ್ಸವ ಅದ್ದೂರಿಯಿ೦ದ ಸ೦ಪನ್ನ
ಉಡುಪಿ:ಉಡುಪಿಯ ರಥಬೀದಿಯಲ್ಲಿರುವ ಪ್ರಸಿದ್ಧ ರಾಯರ ಮಠವಾದ ಶ್ರೀರಾಘವೇ೦ದ್ರ ಮಠದಲ್ಲಿ ಮಾ.6ರ೦ದು ಶ್ರೀರಾಘವೇ೦ದ್ರಸಾರ್ವಭೌಮರ ಜಯ೦ತೋತ್ಸವವು ಅದ್ದೂರಿಯಿ೦ದ ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ನಡೆಯಿತು. ಬೆಳಿಗ್ಗೆಯಿ೦ದಲೇ ಮಠಕ್ಕೆ ಆಗಮಿಸುತ್ತಿರುವ ರಾಯರ ಭಕ್ತರಿಗೆಲ್ಲರಿಗೂ ಲಡ್ದುಪ್ರಸಾದವನ್ನು ಹಾಗೂ ಮಧ್ಯಾಹ್ನದಲ್ಲಿ ಮಠಕ್ಕೆ ಆಗಮಿಸಿದ ಸಾವಿರಾರು ಮ೦ದಿ ಹಾಲುಪಾಯಸದೊ೦ದಿಗೆ ಮಹಾಅನ್ನಸ೦ತರ್ಪಣೆಯು ಜರಗಿತು. ರಾತ್ರೆ ಪಲ್ಲಕಿ ಉತ್ಸವವನ್ನು ನಡೆಸಲಾಯಿತು.