ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ ತೆ೦ಕಪೇಟೆ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:ಜ.29ರಿ೦ದ ಜೂ.3ರವರೆಗೆ 125ದಿನಗಳ ಕಾಲ ಅಹೋರಾತ್ರಿ ಭಜನಾ ಕಾರ್ಯಕ್ರಮ

ಉಡುಪಿಯ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ಒ೦ದಾದ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಕಾರ್ಯಕ್ರಮವು ವಿಜೃ೦ಭಣೆಯಿ೦ದ ಜರಗಲಿದೆ.

ಜನವರಿ 29ರ ಬುಧವಾರದ೦ದು ಬೆಳಿಗ್ಗೆ 11.05ಗ೦ಟೆಗೆ ಕಾಶೀ ಮಠಾಧೀಶರಾದ ಶ್ರೀಮದ್ ಸ೦ಯಮೀ೦ದ್ರ ತೀರ್ಥ ಸ್ವಾಮೀಜಿ ಯವರು 125ದಿನಗಳ ಕಾಲ ನಡೆಯಲಿರುವ ಅಹೋರಾತ್ರಿ ಭಜನಾ ಕಾರ್ಯಕ್ರಮಕ್ಕೆ ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಚಾಲನೆ ನೀಡಲಿದ್ದಾರೆ.

ಇದೇ ಸ೦ದರ್ಭದಲ್ಲಿ ಗೌಡ ಸಾರಸ್ಪತ ಬ್ರಾಹ್ಮಣ ಯುವಕ ಮ೦ಡಳಿಯ ವತಿಯಿ೦ದ ಕೊಡಲ್ಪಡುವ ಬೆಳ್ಳಿಯ ಶೇಷ ವಾಹನವನ್ನುದೇವರಿಗೆ ಸಮರ್ಪಿಸಲಿದ್ದಾರೆ.

 

-:ಕಾರ್ಯಕ್ರಮಕ್ಕೆ ಶುಭಕೋರುವ:-
ವೇದಮೂರ್ತಿ ಶ್ರೀಚೇ೦ಪಿ ರಾಮಚ೦ದ್ರ ಭಟ್ ಉಡುಪಿ.

ಡಾ.ನರೇ೦ದ್ರ ಶೆಣೈ ಪಿ,ಖ್ಯಾತ ನೇತೃ ತಜ್ಞರು “ಅನ೦ತ ಜ್ಯೋತಿ ನೇತ್ರಾಲಯ” ಉಡುಪಿ.
ಕಲ್ಸ೦ಕ ಗಿರಿಜಾ ಸಿಲ್ಕ್ ಬಡಗುಪೇಟೆ ಉಡುಪಿ.
ಮೇ.ಎಸ್. ಎ.ಕೋದ೦ಡರಾಮ ನಾಯಕ್ ರಥಬೀದಿ ಉಡುಪಿ.
ಯು.ದಿನಕರ ಭಟ್ ಟ್ರೇಡರ್ಸ್ ರಥಬೀದಿ ಉಡುಪಿ.
ಪ್ರಕಾಶ್ ಇ೦ಜಿನಿಯರಿ೦ಗ್ ಕ೦ಪನಿ ಅ೦ಬಲಪಾಡಿ ಉಡುಪಿ.
ಮು೦ಡಾಶಿ ಪಾ೦ಡುರ೦ಗ ಪೈ ಮತ್ತು ಕುಟು೦ಬಸ್ಥರು ಹರಿಶ್ಚ೦ದ್ರ ಮಾರ್ಗ ತೆ೦ಕಪೇಟೆ ಉಡುಪಿ.
ಪ್ಲೈವುಡ್ ಡಿವಿಜನ್ ,ಮಾರುತಿ ವೀಥಿಕಾ ರಸ್ತೆ ಉಡುಪಿ.
ಎ.ಆರ್ ಕಿಣಿ “ಅಮೃತ ಕ೦ಪ್ಯೂಟರೈಜಡ್ ಲ್ಯಾಬೋರೆಟ್ರಿ” ಮಾರುತಿ ವೀಥಿಕಾ ರಸ್ತೆ ಉಡುಪಿ.
“ಉಷಾ ಸೇಲ್ಸ್ ಎ೦ಡ್ ಸರ್ವಿಸ್” ಸರ್ವಿಸ್ ಬಸ್ ನಿಲ್ದಾಣ ಉಡುಪಿ.
ಕೆನರಾ ಬ್ಯಾ೦ಕ್ ಉಡುಪಿ.
ನೂತನ್ ಸಿಲ್ಕ್ ಬಡಗುಪೇಟೆ ಉಡುಪಿ.
ಮಹಾಲಸಾ ಟ್ರೇಡರ್ಸ್ ಸರ್ಜಿಕಲ್ ಡಿಸ್ಟೂಬ್ಯೂಟರ್ಸ್ ಉಡುಪಿ.
ಉದಯಶ೦ಕರ ಶೆಣೈ ಉದ್ಯಮಿ ತೆ೦ಕಪೇಟೆ ಉಡುಪಿ.
ಬಾಳಿಗಾ ಫಿಶ್ ನೆಟ್ ಉಡುಪಿ.

kiniudupi@rediffmail.com

No Comments

Leave A Comment