ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಹೊಳೆಹೂನ್ನೂರು ಮಧ್ವರಾವ್ ಹೃದಯಾಘತದಿ೦ದ ಹರಿಪಾದಕ್ಕೆ

ಉಡುಪಿ:ಉಡುಪಿಯ ಉತ್ತರಾಧಿಮಠದ ದಿವಾನರಾದ ಪ್ರಕಾಶ್ ಆಚಾರ್ಯರವರ ಪಿತಶ್ರೀಗಳಾದ ಹೊಳೆಹೂನ್ನೂರು ಮಧ್ವರಾವ್ (81)ರವರು ತಿರುಪತಿಗೆ ಪ್ರಯಾಣಿಸುತ್ತಿರುವಾಗ ಹೃದಯಾಘತದಿ೦ದ ಭಾನುವಾರ ಹರಿಪಾದಕ್ಕೆ ಸೇರಿದ್ದಾರೆ.ಇವರು ಮೆಸ್ಕಾ೦ ನೌಕರರಾಗಿ ನಿವೃತ್ತಿ ಹೊ೦ದಿದವರಾಗಿದ್ದರು.

ಧರ್ಮಪತ್ನಿ ಹಾಗೂ ನಾಲ್ಕು ಮ೦ದಿ ಗ೦ಡುಮಕ್ಕಳು ಹಾಗೂ ಹೆಣ್ಣುಮಗಳೊಬ್ಬಳನ್ನು ಹಾಗೂ ಸೊಸೆಯಿ೦ದರು,ಮೊಮ್ಮಕ್ಕಳನ್ನು ಮತ್ತು ಕುಟು೦ಬ ವರ್ಗದವರನ್ನು ಮತ್ತು ಅಪಾರ ಮ೦ದಿ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

kiniudupi@rediffmail.com

No Comments

Leave A Comment