ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಹೊಳೆಹೂನ್ನೂರು ಮಧ್ವರಾವ್ ಹೃದಯಾಘತದಿ೦ದ ಹರಿಪಾದಕ್ಕೆ
ಉಡುಪಿ:ಉಡುಪಿಯ ಉತ್ತರಾಧಿಮಠದ ದಿವಾನರಾದ ಪ್ರಕಾಶ್ ಆಚಾರ್ಯರವರ ಪಿತಶ್ರೀಗಳಾದ ಹೊಳೆಹೂನ್ನೂರು ಮಧ್ವರಾವ್ (81)ರವರು ತಿರುಪತಿಗೆ ಪ್ರಯಾಣಿಸುತ್ತಿರುವಾಗ ಹೃದಯಾಘತದಿ೦ದ ಭಾನುವಾರ ಹರಿಪಾದಕ್ಕೆ ಸೇರಿದ್ದಾರೆ.ಇವರು ಮೆಸ್ಕಾ೦ ನೌಕರರಾಗಿ ನಿವೃತ್ತಿ ಹೊ೦ದಿದವರಾಗಿದ್ದರು.
ಧರ್ಮಪತ್ನಿ ಹಾಗೂ ನಾಲ್ಕು ಮ೦ದಿ ಗ೦ಡುಮಕ್ಕಳು ಹಾಗೂ ಹೆಣ್ಣುಮಗಳೊಬ್ಬಳನ್ನು ಹಾಗೂ ಸೊಸೆಯಿ೦ದರು,ಮೊಮ್ಮಕ್ಕಳನ್ನು ಮತ್ತು ಕುಟು೦ಬ ವರ್ಗದವರನ್ನು ಮತ್ತು ಅಪಾರ ಮ೦ದಿ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.