ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವ ಭಕ್ತರ ಗಮನಕ್ಕೆ
ಉಡುಪಿ:ತಿರುಪತಿ ತಿರುಮಲ ದೇವಸ್ಥಾನದಲ್ಲಿ ಇತ್ತೀಚಿಗೆ ಹುಟ್ಟಿಕೊ೦ಡ ಲಡ್ದು ವಿಷಯದಿ೦ದಾಗಿ ಭಕ್ತರಲ್ಲಿ ಭಾರೀ ಅತ೦ಕವನ್ನು ಹುಟ್ಟು ಹಾಕಿತ್ತು. ಇದೀಗ ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳುವ ಎಲ್ಲಾ ಭಕ್ತರಲ್ಲಿ ನಮ್ಮ ಕರಾವಳಿಕಿರಣ ಡಾಟ್ ಕಾ೦ನ ಮನವಿ ಇದಾಗಿದೆ.ಇನ್ನು ತಿರುಪತಿಯಲ್ಲಿ ಲಡ್ಡು ಪ್ರಸಾದವನ್ನು ಪಡೆದುಕೊಳ್ಳ ಬೇಕಾದರೆ ತಮ್ಮ ತಮ್ಮ ಆಧಾರ್ ಕಾರ್ಡು ಬಹಳ ಅಗತ್ಯವಾಗಿ ತೆಗೆದುಕೊ೦ಡು ಹೋಗಬೇಕಾಗುವ ಪ್ರಮೇಯವಿದೆ.
ಆಧಾರ್ ಕಾರ್ಡು ಇದ್ದಲ್ಲಿ ಲಡ್ಡು ಪ್ರಸಾದ್ ಪ್ರಸಾದ್ ದೊರಕುತ್ತದೆ ಮತ್ತು ಇದಕ್ಕಾಗಿ ಕ್ಯೂನಿಲ್ಲಬೇಕಾಗುತ್ತದೆ.ನ೦ತರ ನಿಗದಿ ಪದಿಸಿದ ಮೊತ್ತನೀಡಿ ಕೂಪನ್ ಪಡೆದುಕೊ೦ಡಾಗ ಲಡ್ದು ಪ್ರಸಾದ ನಿಮ್ಮ ನಿಮ್ಮ ಕೈ ಸೇರಲಿದೆ. ಆಧಾರ್ ಕಾರ್ಡಿನಲ್ಲಿರುವ ವ್ಯಕ್ತಿಯೇ ಇರಬೇಕು ಹೊರತು ಬೇರೆಯವರಿಗೆ ನೀಡಲಾಗುವುದಿಲ್ಲ. ಇನ್ನು ಮು೦ದೆ ದೇವಸ್ಥಾನಕ್ಕೆ ತೆರಳುವಾಗ ಆಧಾರ್ ಕಾರ್ಡ ತಪ್ಪದೇ ತೆಗೆದುಕೊ೦ಡು ಹೋಗುವ೦ತೆ ಭಕ್ತರಿಗೆ ಈ ಮಾಹಿತಿಯನ್ನು ನೀಡಿದ್ದೇವೆ.