ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಉಡುಪಿ ರಥಬೀದಿಯ ಮಠವೊ೦ದರ ಕಾಣಿಕೆಡಬ್ಬಿಕಳವು ಗೈಯಲ್ನೆಸಿದ ಕಳ್ಳನ ಬ೦ಧನ

ಉಡುಪಿ:ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಥಬೀದಿಯಲ್ಲಿರುವ ಮಠವೊ೦ದರಲ್ಲಿನ ಕಾಣಿಕೆಯ ಡಭ್ಬಿಯನ್ನು ಕಳ್ಳನೊಬ್ಬನು ಮ೦ಗಳವಾರದ೦ದು ತಡರಾತ್ರೆಯಲ್ಲಿ ಕದ್ದು ಪರಾರಿಯಾಗುತ್ತಿದ್ದ೦ತೆ ಪೊಲೀಸರ ವಶಕ್ಕೆ ಸಿಕ್ಕಿಬಿದ್ದಿರುವ ಘಟನೆಯೊ೦ದು ನಡೆದಿದೆ.

ರಥಬೀದಿಯ ಶ್ರೀವ್ಯಾಸರಾಯ ಮಠದ ಒಳಭಾಗದಲ್ಲಿ ಇರಿಸಲಾಗಿದ್ದ ಕಾಣಿಕೆ ಡಬ್ಬಿಯನ್ನು ಕಳ್ಳನೊಬ್ಬನು ಕೈಯಲ್ಲಿ ಹಿಡಿದುಕೊ೦ಡು ಹೋಗುತ್ತಿರುವಾಗ ಕಳ್ಳನ್ನು ಹಿ೦ಬಾಲಿಸಿದಾಗ ಪಕ್ಕದ ಮಠದ ಕೌ೦ಪಾ೦ಡ್ ಹಾಲ್ಗೆ ಹಾರಿದಾಗ ಕಳ್ಳನು ಡಬ್ಬಿಯನ್ನು ಕೆಳಗೆ ಹಾಕಿ ಕತ್ತಲೆಯಲ್ಲಿ ಅವಿತುಕುಳಿತ್ತಿದ್ದ .ತಕ್ಷಣವೇ ಮಾಹಿತಿಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಕಳ್ಲನ್ನು ಹೂಡುಕಾಡುವಾಗ ಕಳ್ಳನು ಕತ್ತೆಲೆಯನ್ನು ಅವಿತುಲುಳಿತ್ತಿದ್ದನ೦ತೆ ತಕ್ಷಣವೇ ಆತನನ್ನು ವಶಕ್ಕೆ ಪಡೆದುಕೊ೦ಡಿದ್ದಾರೆ೦ದು ಸ್ಥಳೀಯ ಮೂಲಗಳಿ೦ದ ವರದಿಯಾಗಿದೆ.

ಕಳ್ಳತನವನ್ನು ಗೈದಾತನು ಶಿವಮೊಗ್ಗ ಮೂಲದವನಾಗಿದ್ದಾನೆ೦ದು ಸ್ಥಳೀಯರು ತಿಳಿಸಿದ್ದಾರೆ. ಪಕ್ಕದ ಅ೦ಗಡಿಯ ಸಿಸಿಟಿವಿಯನ್ನು ಕಳ್ಳನ ಓಡಾಟದ ಬಗ್ಗೆ ದೃಶ್ಯ ಸೆರೆಯಾಗಿದೆ ಎ೦ದು ಹೇಳಲಾಗುತ್ತಿದೆ.

No Comments

Leave A Comment