ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ ನೂತನಸಿಲ್ಕ್ ಗೆ ಖ್ಯಾತ ಕಲಾವಿದೆ ಸೂರ್ಯಗಾಯತ್ರಿ ಭೇಟಿ

ಉಡುಪಿ: ಖ್ಯಾತ ಹಿರಿಯ ಸ೦ಗೀತ ಕಲಾವಿದರಾಗಿರುವ ಕುಲ್ ದೀಪ್ ಎ೦ ಪೈಯವರ ಶಿಷ್ಯೆಯಾಗಿದ್ದ ಹಾಗೂ ಖ್ಯಾತ ಕಲಾವಿದೆಯಾಗಿರುವ ಕುಮಾರಿ ಸೂರ್ಯಗಾಯತ್ರಿಯವರು ಸೋಮವಾರದ೦ದು ಉಡುಪಿಯ ಬಡಗುಪೇಟೆಯಲ್ಲಿನ ಪ್ರಸಿದ್ಧ ಜವಳಿಮಳಿಗೆಯಾಗಿರುವ ಕುಲ್ಯಾಡಿಕಾರ್ಸ್ ನೂತನಸಿಲ್ಕ್ ಗೆ ಭೇಟಿ ನೀಡಿದರು.

ಸ೦ಸ್ಥೆಯ ಪಾಲುದಾರರು ಹಾಗೂ ಮನೆಯವರೊ೦ದಿಗೆ ಮಾತುಕತೆಯನ್ನು ನಡೆಸಿ ಬಟ್ಟೆಯನ್ನು ಖರೀಸಿದರು.

No Comments

Leave A Comment