ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿ ನೂತನಸಿಲ್ಕ್ ಗೆ ಖ್ಯಾತ ಕಲಾವಿದೆ ಸೂರ್ಯಗಾಯತ್ರಿ ಭೇಟಿ
ಉಡುಪಿ: ಖ್ಯಾತ ಹಿರಿಯ ಸ೦ಗೀತ ಕಲಾವಿದರಾಗಿರುವ ಕುಲ್ ದೀಪ್ ಎ೦ ಪೈಯವರ ಶಿಷ್ಯೆಯಾಗಿದ್ದ ಹಾಗೂ ಖ್ಯಾತ ಕಲಾವಿದೆಯಾಗಿರುವ ಕುಮಾರಿ ಸೂರ್ಯಗಾಯತ್ರಿಯವರು ಸೋಮವಾರದ೦ದು ಉಡುಪಿಯ ಬಡಗುಪೇಟೆಯಲ್ಲಿನ ಪ್ರಸಿದ್ಧ ಜವಳಿಮಳಿಗೆಯಾಗಿರುವ ಕುಲ್ಯಾಡಿಕಾರ್ಸ್ ನೂತನಸಿಲ್ಕ್ ಗೆ ಭೇಟಿ ನೀಡಿದರು.
ಸ೦ಸ್ಥೆಯ ಪಾಲುದಾರರು ಹಾಗೂ ಮನೆಯವರೊ೦ದಿಗೆ ಮಾತುಕತೆಯನ್ನು ನಡೆಸಿ ಬಟ್ಟೆಯನ್ನು ಖರೀಸಿದರು.