Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉದ್ಯಾವರ ಶ್ರೀ ವೀರವಿಠ್ಠಲ ದೇವಳದ ಮೂಕ್ತೇಸರರಾಗಿದ್ದ ನಾಗೇಶ್ ಕಾಮತ್ ನಿಧನ

ಉಡುಪಿ: ಉದ್ಯಾವರ ಶ್ರೀ ವೀರವಿಠ್ಠಲ ದೇವಳದ ಮೂಕ್ತೇಸರರಾಗಿದ್ದ ನಾಗೇಶ್ ಕಾಮತ್ ಇವರು ಭಾನುವಾರ ಇಂದು ಮುಂಜಾನೆ ತೀವ್ರ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅತೀ ಸಣ್ಣ ವಯಸ್ಸಿನಲ್ಲಿ ನಿಧಾನ ಹೊ೦ದಿದ್ದಾರೆ.

ಇವರ ನಿಧನವು ಅವರ ಕುಟುಂಬಕ್ಕೆ, ನಮ್ಮ ಸಮಾಜಕ್ಕೆ, ನಮ್ಮ ದೇವಳಕ್ಕೆ ತುಂಬಲಾಗದ ನಷ್ಟ. ಅವರು ಶ್ರೀ ವೀರವಿಠ್ಠಲ ದೇವಳದ ಮುಕ್ತೇಸರರಾಗಿ ಸರಿ ಸುಮಾರು 15 ವರ್ಷ ಸೇವೆಯನ್ನು ಸಲ್ಲಿಸಿದ್ದರು . ಅವರ ಈ ಸಮಯದಲ್ಲಿ ದೇವಳದಲ್ಲಿ ಹಿಂದೆಂದೂ ನಡೆಯದ, ಮುಂದೆಯೂ ನಡೆಯಲಸಾಧ್ಯವಾದ development ಕೆಲಸಗಳು ನಡೆದದನ್ನು ನಾವು ಸ್ಮರಿಸಬಹುದಾಗಿದೆ.

ಅವರ ಪಾರ್ಥಿವ ಶರೀರವನ್ನು ನಾಳೆ ಅಂತ್ಯಕ್ರಿಯೆಗಾಗಿ ಉದ್ಯಾವರಕ್ಕೆ ತರಲಾಗುವುದು.

No Comments

Leave A Comment