Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ವೇಷಧರಿಸಿ ಬ೦ದ ಹಣದಿ೦ದ ಗೋವುಗಳಿಗೆ ಹಿ೦ಡಿಯನ್ನು ನೀಡಿದ ರಥಬೀದಿ ಯುವಕರ ತ೦ಡ

ಉಡುಪಿ:ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಯ ರಥಬೀದಿಯ ಆರು ಮಂದಿಗೆಳಯರಾದ ಮಯೂರ್ ರಾವ್, ಅಶ್ವಿನಿ ಉಪಾಧ್ಯ,ಸಚಿನ್ಉಪಾಧ್ಯ,ಶ್ರವಣ ಕುಮಾರ್,ವಿಶ್ವೇಶ್ ರಾವ್, ಅಜಿತ್ ರಾವ್ ಹಬ್ಬದ ಪ್ರಯುಕ್ತವಾಗಿ ರಾಕ್ಷಸ ವೇಷ ಧರಿಸಿ ಬಂದ ಹಣವದಲ್ಲಿ ಉಡುಪಿಯ ದೊಡ್ಡಣಗುಡ್ಡೆ ನಿವಾಸಿ ಕಮಲಾ ಅಕ್ಕ ಅವರ ಮನೆಯಲ್ಲಿ ಇರುವ 80ಕಿಂತ ಹೆಚ್ಚು ಹಸು ಮತ್ತು ಕರುಗಳಿಗೆ ಹಿಂಡಿಯನ್ನು ನೀಡಿ ಸಹಾಯ ಮನವಿಯತೆಯನ್ನು ಮೆರೆದರು.

\

No Comments

Leave A Comment