ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ವೇಷಧರಿಸಿ ಬ೦ದ ಹಣದಿ೦ದ ಗೋವುಗಳಿಗೆ ಹಿ೦ಡಿಯನ್ನು ನೀಡಿದ ರಥಬೀದಿ ಯುವಕರ ತ೦ಡ

ಉಡುಪಿ:ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಯ ರಥಬೀದಿಯ ಆರು ಮಂದಿಗೆಳಯರಾದ ಮಯೂರ್ ರಾವ್, ಅಶ್ವಿನಿ ಉಪಾಧ್ಯ,ಸಚಿನ್ಉಪಾಧ್ಯ,ಶ್ರವಣ ಕುಮಾರ್,ವಿಶ್ವೇಶ್ ರಾವ್, ಅಜಿತ್ ರಾವ್ ಹಬ್ಬದ ಪ್ರಯುಕ್ತವಾಗಿ ರಾಕ್ಷಸ ವೇಷ ಧರಿಸಿ ಬಂದ ಹಣವದಲ್ಲಿ ಉಡುಪಿಯ ದೊಡ್ಡಣಗುಡ್ಡೆ ನಿವಾಸಿ ಕಮಲಾ ಅಕ್ಕ ಅವರ ಮನೆಯಲ್ಲಿ ಇರುವ 80ಕಿಂತ ಹೆಚ್ಚು ಹಸು ಮತ್ತು ಕರುಗಳಿಗೆ ಹಿಂಡಿಯನ್ನು ನೀಡಿ ಸಹಾಯ ಮನವಿಯತೆಯನ್ನು ಮೆರೆದರು.

\

No Comments

Leave A Comment