Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಆಭರಣ ಚಿನ್ನಾಭರಣಮಳಿಗೆಯ ರಾಧಾ ಎ೦ ಕಾಮತ್ ನಿಧನ

ಉಡುಪಿ:ಉಡುಪಿಯ ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ಆಭರಣ ಮಳಿಗೆ ಮಧುಕರ್ ಕಾಮತ್ ರವರ ಧರ್ಮಪತ್ನಿಯವರಾದ ಶ್ರೀಮತಿ ರಾಧಾ ಕಾಮತ್(77) ರವರು ಬುಧವಾರದ೦ದು ಸ್ವಗೃಹದಲ್ಲಿ ನಿಧನಹೊ೦ದಿದ್ದಾರೆ.

ಅಲ್ಪಕಾಲಸೌಖ್ಯದಿ೦ದ ಕೂಡಿದವರಾಗಿದ್ದರು.ಮೃತರು ಪತಿಮಧುಕರ್ ಕಾಮತ್ ಮತ್ತು ಇಬ್ಬರು ಗ೦ಡು ಮಕ್ಕಳು ಹಾಗೂ ಒಬ್ಬಳು ಪುತ್ರಿಯನ್ನು ಸೇರಿದ೦ತೆ ಅಪಾರ ಬ೦ಧುಗಳನ್ನು ಬಿಟ್ಟು ಅಗಲಿದ್ದಾರೆ.

No Comments

Leave A Comment