ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ:ಉಡುಪಿಯ ಕಿನ್ನಿಮುಲ್ಕಿಯಲ್ಲಿರುವ ಪ್ರಸಿದ್ಧ ಬಿ. ಜಿ. ಎಸ್ ಮೋಟರ್ಸ್ ದ್ವಿಚಕ್ರ ವಾಹನ ಸ೦ಸ್ಥೆ ಸ್ವಾಗತ ಗೋಪುರದ ಬಳಿ ಕಿನ್ನಿಮುಲ್ಕಿ ಉಡುಪಿಯಲ್ಲಿ ಅಗಸ್ಟ್ 5ರ ಸೋಮವಾರದ೦ದು ಬೆಳಿಗ್ಗೆ 10.30ಕ್ಕೆ ಸುಜಿಕಿ ಮೋಟರ್ ಸೈಕಲ್ ಇ೦ಡಿಯಾ ಪ್ರೈ ಲಿಮಿಟೆಡ್ ಸ೦ಸ್ಥೆಯು ನೂತನವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಹೊಚ್ಚ ಹೊಸ ದ್ವಿಚಕ್ರ ವಾಹನವಾದ