ಉಡುಪಿ:ಶ್ರೀಅದಮಾರು ಮಠದ ಹಿರಿಯ ಯತಿಗಳಾದ ಶ್ರೀಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರ ಅನುಗ್ರಹದೊ೦ದಿಗೆ ಶ್ರೀಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಸೇವಾ ಬಳಗ, ಶ್ರೀಅದಮಾರು ಮಠ ಆಯೋಜಿಸಿರುವ 30ನೇ "ವಿಶ್ವಾರ್ಪಣಮ್ " ಕಾರ್ಯಕ್ರಮದಲ್ಲಿ ಅಯೋಧ್ಯಾವಾಸಿ ಶ್ರೀರಾಮಲಲ್ಲನ ಪ್ರತಿಷ್ಠಾ ಮತ್ತು ಮ೦ಡಲೋತ್ಸವವನ್ನು ಪೂರೈಸಿ,೬೦ಸ೦ವತ್ಸರಗಳ ಸಾರ್ಥಕವಾಗಿ ಪೂರೈಸಿ ಶ್ರೀಶ್ರೀಕೃಷ್ಣಮುಖ್ಯಪ್ರಾಣ ಸಮರ್ಪಿಸಿ ಉಡುಪಿಗೆ ಆಗಮಿಸಿರುವ