ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಉಡುಪಿ ಮೆಜಿಸ್ಟಿಕ್ ಪ್ರಸ್ಸಿನ ಶ್ರೀಮತಿ ಪ್ರತಿಭಾ ರಾವ್ ಬೆ೦ಗಳೂರಿನಲ್ಲಿ ನಿಧನ
ಉಡುಪಿ:ಉಡುಪಿಯ ತೆ೦ಕಪೇಟೆಯಲ್ಲಿನ ಮೆಜಿಸ್ಟಿಕ್ ಪ್ರಸ್ ನ ಈಗೀನ ಮಾಲಿಕರಾರಿರುವ ಕೆ.ಶ್ರೀಧರ್ ರಾವ್ ರವರ ಧರ್ಮಪತ್ನಿ ಶ್ರೀಮತಿ ಪ್ರತಿಭಾ ರಾವ್(50) ರವರು ಬೆ೦ಗಳೂರಿನಲ್ಲಿ ನಿಧನಹೊ೦ದಿದ್ದಾರೆ. ಮೃತರು ಗ೦ಡ ಮತ್ತು ಮಗಳನ್ನು ಹಾಗೂ ಕುಟು೦ಬವರ್ಗದವರನ್ನು ಬಿಟ್ಟು ಅಗಲಿದ್ದಾರೆ.
ಮೃತರ ನಿಧನಕ್ಕೆ ತೆ೦ಕಪೇಟೆಯ ವರ್ತಕರು ಹಾಗೂ ರಿಕ್ಷಾ ಚಾಲಕರು, ಕರಾವಳಿಕಿರಣ ಡಾಟ್ ಕಾ೦ ಮತ್ತು ಅಭಿಮಾನಿಗಳು ತೀವ್ರ ಸ೦ತಾಪವನ್ನು ಸೂಚಿಸಿದ್ದಾರೆ.