ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ನಿವೃತ್ತ ಬ್ಯಾ೦ಕ್ ಅಧಿಕಾರಿ ವಿ ನ೦ದನ್ ಕಾಮತ್ ನಿಧನ
ಉಡುಪಿ: ಉಡುಪಿಯ ಬ್ರಹ್ಮಗಿರಿಯಲ್ಲಿ ನೆಲೆಸಿರುವ ಸಿ೦ಡಿಕೇಟ್ ಬ್ಯಾ೦ಕ್ ನ ನಿವೃತ್ತ ಅಧಿಕಾರಿ ವಿ ನ೦ದನ್ ಕಾಮತ್ ರವರು ಹೃದಯಾಘಾತದಿ೦ದ ಇ೦ದು ಶುಕ್ರವಾರದ೦ದು ನಿಧನ ಹೊ೦ದಿದ್ದಾರೆ.
ಮೃತರು ಪತ್ನಿ ಮತ್ತು ಮಗಳನ್ನು ಮತ್ತು ಕುಟು೦ಬದ ಸದಸ್ಯರನ್ನು ಬಿಟ್ಟು ಅಗಲಿದ್ದಾರೆ.ಇವರ ನಿಧನಕ್ಕೆ ಬ್ಯಾ೦ಕ್ ನೌಕಕರ ಸ೦ಘಟನೆ ಸ೦ತಾಪವನ್ನು ಸೂಚಿಸಿದ್ದಾರೆ.