ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಉಡುಪಿ ಬಲ್ಲಾಳ್ ಫೈನಾಸ್ ಮಾಲಿಕ ಎನ್ .ಮುರಳೀಧರ ಬಲ್ಲಾಳ್ ಹೃದಯಘಾತದಿ೦ದ ನಿಧನ
ಉಡುಪಿ:ಉಡುಪಿಯ ಬಲ್ಲಾಳ್ ಫೈನಾಸ್ ನ ಮಾಲಿಕರಾಗಿದ್ದ ಎನ್ ಮುರಳೀಧರ ಬಲ್ಲಾಳ್ (61)ರವರು ಇ೦ದು ಫೆ.20ರ ಗುರುವಾರದ೦ದು ಹೃದಯಘಾತದಿ೦ದ ನಿಧನರಾಗಿದ್ದಾರೆ.
ಇವರು ಹಲವು ವರುಷಗಳಿ೦ದಲೂ ಬಲ್ಲಾಳ್ ಫೈನಾಸ್ ನ್ನು ನಡೆಸುತ್ತಿದ್ದು, ಬಡ್ಡಿ ಬಲ್ಲಾಳ್ ಎ೦ದೇ ಖ್ಯಾತರಾಗಿದ್ದರು.
ಮಾತ್ರವಲ್ಲದೇ ಉಡುಪಿಯ ಕನ್ನರ್ಪಾಡಿಯ ಶ್ರೀಜಯದುರ್ಗಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರಾಗಿದ್ದರು. ಇವರು ಪತ್ನಿ,ಪುತ್ರ,ಪುತ್ರಿ ಹಾಗೂ ಕುಟು೦ಬದ ಸದಸ್ಯರನ್ನು ಬಿಟ್ಟು ಅಗಲಿದ್ದಾರೆ.ಇವರ ನಿಧನಕ್ಕೆ ಅಪಾರ ಮ೦ದಿ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ.