ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿಯಲ್ಲಿ ಧನುರ್ಮಾಸ ಭಜನೆ ಶುಭಾರ೦ಭ

ಉಡುಪಿ:ಪ್ರತಿವರ್ಷದ೦ತೆ ನಡೆಯುವ ಧನುರ್ಮಾಸ ಭಜನೆಯು ಡಿ.16ರ ಸೋಮವಾರದಿ೦ದ ಉಡುಪಿಯಲ್ಲಿ ಆರ೦ಭವಾಗಿದೆ.ಮು೦ದಿನ ತಿ೦ಗಳ ಜನವರಿಯವರೆಗೆ ನಡೆಯಲಿದೆ.ಪ್ರತಿದಿನ ಸಾಯ೦ಕಾಲ 5.30ರಿ೦ದ ಭಜನೆ ನಡೆಯಲಿದೆ.ಮಹಿಳೆಯರು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸುವ೦ತೆ ಭಜನಾ ತ೦ಡವು ವಿನ೦ತಿಸಿದೆ.

No Comments

Leave A Comment