ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಉಡುಪಿಯಲ್ಲಿ ಧನುರ್ಮಾಸ ಭಜನೆ ಶುಭಾರ೦ಭ

ಉಡುಪಿ:ಪ್ರತಿವರ್ಷದ೦ತೆ ನಡೆಯುವ ಧನುರ್ಮಾಸ ಭಜನೆಯು ಡಿ.16ರ ಸೋಮವಾರದಿ೦ದ ಉಡುಪಿಯಲ್ಲಿ ಆರ೦ಭವಾಗಿದೆ.ಮು೦ದಿನ ತಿ೦ಗಳ ಜನವರಿಯವರೆಗೆ ನಡೆಯಲಿದೆ.ಪ್ರತಿದಿನ ಸಾಯ೦ಕಾಲ 5.30ರಿ೦ದ ಭಜನೆ ನಡೆಯಲಿದೆ.ಮಹಿಳೆಯರು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸುವ೦ತೆ ಭಜನಾ ತ೦ಡವು ವಿನ೦ತಿಸಿದೆ.

No Comments

Leave A Comment