ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಲಕ್ಷದೀಪೋತ್ಸವ:ಸಿಬ್ಬ೦ದಿವರ್ಗದವರಿ೦ದ ರಥಬೀದಿ ಸ್ವಚ್ಚತೆ

ಉಡುಪಿಯ ಶ್ರೀ ಕೃಷ್ಣಮಠದಲ್ಲಿ ನಾಳೆಯಿ೦ದ ಮೂರು ದಿನಗಳ ಕಾಲ ನಡೆಯಲಿರುವ ವಾಡಿಕೆಯ೦ತೆ ಕಾರ್ತಿಕ ಮಾಸದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಈಗಾಗಲೇ ಎಲ್ಲಾ ಸಿದ್ದತೆಯನ್ನು ನಡೆಸಲಾಗಿದೆ.ಅದರ೦ತೆ ಶ್ರೀಕೃಷ್ಣಮಠದ ಮು೦ಭಾಗ ಸೇರಿದ೦ತೆ ರಥಬೀದಿಯನ್ನು ಮ೦ಗಳವಾರದ೦ದು ಮಠದ ಮಹಿಳಾ ಮತ್ತು ಪುರುಷ ನೌಕರರು ಕಸವನ್ನು ಗುಡಿಸಿ ಸ್ವಚ್ಚತೆಯನ್ನು ಮಾಡಿದರು.

 

No Comments

Leave A Comment